ಗಂಟಲು ನೋವಿನ ಸಮಸ್ಯೆ ಕಂಡು ಬಂದರೆ ಲವಂಗವನ್ನು ನೀರಿಗೆ ಹಾಕಿ, ಕುದಿಸಿ, ಆರಿಸಿ ಕುಡಿಯಿರಿ.
ಸರಿಯಾಗಿ ನಿದ್ರೆ ಬರ್ತಿಲ್ಲಾ ಅಂದ್ರೆ ಚಕ್ರ ಮೊಗ್ಗನ್ನು ನೀರಲ್ಲಿ ಹಾಕಿ ಕುದಿಸಿ ಕುಡಿಯಿರಿ.
ನಿಮ್ಮ ಬಾಯಿಯಿಂದ ವಾಸನೆ ಬರುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಪುದೀನಾ ಬೆರೆಸಿದ ನೀರನ್ನು ಕುಡಿಯಿರಿ.
ಪ್ರತಿದಿನ ಒಣದ್ರಾಕ್ಷಿಯನ್ನು ನೀರಲ್ಲಿ ಹಾಕಿ, ಮರುದಿನ ಕುಡಿಯಿರಿ. ಇದರಲ್ಲಿ ಐರನ್ ಮತ್ತು ಆಂಟಿಆಕ್ಸಿಡೆಂಟ್ ಇರುತ್ತದೆ.
ಏಲಕ್ಕಿಯನ್ನು ನೀರಿಗೆ ಹಾಕಿ ಆ ನೀರನ್ನು ಕುಡಿಯೋದ್ರಿಂದ ಊಟದ ನಂತರ ಉಂಟಾಗುವ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
ರಕ್ತದಲ್ಲಿ ಅಧಿಕ ಕೊಬ್ಬಿನ ಸಮಸ್ಯೆ ಇದ್ದರೆ, ಈ ಪಲಾವ್ ಎಲೆ ಅಥವಾ ಬೇ ಲೀಫ್ ನೀರನ್ನು ಕುಡಿಯಬಹುದು.
ಚಕ್ಕೆಯನ್ನು ನೀರಲ್ಲಿ ಹಾಕಿಟ್ಟು ಅದರ ನೀರನ್ನು ಕುಡಿಯೋದರಿಂದ ಅಧಿಕ ರಕ್ತದ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.
ಚಿಯಾಸೀಡ್ಸ್ ಹಾಕಿದ ನೀರನ್ನು ಕುಡಿಯುವುದರಿಂದ ಡಿಹೈಡ್ರೇಶನ್ ನಿವಾರಣೆ ಮಾಡಬಹುದು.
ಕೊತ್ತಂಬರಿ ಬೀಜವನ್ನು ನೀರಲ್ಲಿ ಹಾಕಿ ಆ ನೀರನ್ನು ಕುಡಿಯೋದರಿಂದ ಥೈರಾಯ್ಡ್ ಸಮಸ್ಯೆ ನಿವಾರಣೆಯಾಗುತ್ತದೆ.
ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..
ಹಾಲು ಮತ್ತು ಬೆಲ್ಲದ ಜೊತೆ ಸಿಹಿಗೆಣಸು ತಿನ್ನೋದ್ರಿಂದ ಸಿಗುತ್ತೆ ಸಾಕಷ್ಟು ಲಾಭ
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ