ಅತಿಯಾದ ಒಳ್ಳೆಯತನ ಅಪಾಯಕಾರಿ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಜಗತ್ತನ್ನು ಎದುರಿಸಲು ಬೇಕಾದ ಚಾಣಕ್ಯರ ಅತೀ ಶಕ್ತಿಶಾಲಿ ತಂತ್ರಗಳು ಇಲ್ಲಿವೆ.
ಪ್ರತಿಯೊಂದು ಒಳ್ಳೆಯ ಗುಣಕ್ಕೂ ಒಂದು ಮಿತಿ ಇರಬೇಕು. ಅತಿಯಾದ ಒಳ್ಳೆಯತನ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು.
ನಾವು ಎಲ್ಲರಿಗೂ ಸಹಾಯ ಮಾಡುತ್ತಿದ್ದರೆ, ಜನರು ಅದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಿ ನಮ್ಮನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಎಲ್ಲದಕ್ಕೂ 'ಹೌದು' ಎನ್ನುವುದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ 'ಇಲ್ಲ' ಎಂದು ಹೇಳುವುದು ವಿವೇಚನೆಯ ಲಕ್ಷಣ.
ಅತಿಯಾದ ಅಮಾಯಕರು ಸ್ವಾರ್ಥಿಗಳ ಕೈಗೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಆದ್ದರಿಂದ ಲೋಕಜ್ಞಾನ ಬೆಳೆಸಿಕೊಳ್ಳುವುದು ಮುಖ್ಯ.
ಯಾವಾಗಲೂ ಮೌನವಾಗಿರುವುದು ಪ್ರಗತಿಗೆ ಅಡ್ಡಿ. ಅಗತ್ಯವಿದ್ದಾಗ ನಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ವ್ಯಕ್ತಪಡಿಸಬೇಕು.
ಅಪ್ಪಿತಪ್ಪಿಯೂ ಈ 4 ಸಂದರ್ಭಗಳಲ್ಲಿ ಪತ್ನಿ ಗಂಡನ ಮುಂದೆ ಬರಬಾರದಂತೆ! ಯಾಕೆ ಗೊತ್ತಾ?
ಕರ್ನಾಟಕದಲ್ಲಿ ಗಂಡ, ಆಂಧ್ರದಲ್ಲಿ ಏವಂಡಿ, ಉಳಿದ 20 ರಾಜ್ಯದಲ್ಲಿ ಪತಿಗೆ ಎನಂತಾರೆ?
ಪ್ರೀತಿಯಲ್ಲಿ ಬಿದ್ದವರು ತಮ್ಮ ಸಂಗಾತಿ ಜೊತೆ ಮಾಡುವಂತಹ ವಿಚಿತ್ರ ಸಂಗತಿಗಳು
ಟಿ20 ವಿಶ್ವಕಪ್ ಫೈನಲ್ನಲ್ಲಿ ಇಶಾನ್ ಕಿಶನ್ ತೋಳಲ್ಲಿದ್ದ ಮಿಸ್ಟರಿ ಗರ್ಲ್ ಯಾರು?