Kannada

ತೀರ್ಥರೂಪ ತಂದೆಯವರಿಗೆ

ಸ್ಯಾಂಡಲ್’ವುಡ್ ಸಿನಿಮಾ ತೀರ್ಥರೂಪ ತಂದೆಯವರಿಗೆ ತಂಡ ಸಿನಿಮಾ ಶುರುವಾಗುವ ಮುನ್ನ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದಾರೆ.

Kannada

ರಚನಾ ಇಂದರ್

ನಟಿ ರಚನಾ ಇಂದರ್ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ಸಿನಿಮಾ ಶುರುವಾಗುವ ಮುನ್ನ ಜನವರಿಯಲ್ಲಿ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.

Image credits: Instagram
Kannada

ಸಿನಿಮಾ ತಂಡದ ಜೊತೆ ಭೇಟಿ

ನಟಿ ರಚನಾ ಇಂದರ್, ಹಿರಿಯ ನಟಿ ಸಿತಾರಾ, ಸಿನಿಮಾ ನಾಯಕ ನಿಹಾರ್ ಮುಖೇಶ್ ಜೊತೆ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದಾರೆ.

Image credits: Instagram
Kannada

ಅಸ್ಸಾಂನ ಶಕ್ತಿ ಪೀಠ

ಅಸ್ಸಾಂನಲ್ಲಿರುವ ಶಕ್ತಿ ಪೀಠ ದೇಶದ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇಲ್ಲಿ ಬೇಡಿಕೊಂಡರೆ, ನಮ್ಮ ಆಸೆಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಹಾಗಾಗಿ ಸಿನಿಮಾ ತಂಡ ಭೇಟಿ ನೀಡಿದೆ.

Image credits: Instagram
Kannada

ಚಿತ್ರದ ಕಥೆ ಏನು?

ತೀರ್ಥರೂಪ ತಂದೆಯವರಿಗೆ ಇದು ಕುಟುಂಬದ ಸಂಬಂಧಗಳು, ತಂದೆ-ತಾಯಿಗಳ ಮೌಲ್ಯಗಳು ಮತ್ತು ಜೀವನದ ಪಾಠಗಳ ಬಗ್ಗೆ ಹೇಳುವ ಹೃದಯಸ್ಪರ್ಶಿ ಕಥೆಯಾಗಿದೆ.

Image credits: Instagram
Kannada

ಯಾರೆಲ್ಲಾ ನಟಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ರಚನಾ ಇಂದರ್, ಸಿತಾರ, ನಿಹಾರ್, ರಾಜೇಶ್ ನಟರಂಗ, ಅಜಿತ್ ಹಂಡೆ, ರವೀಂದ್ರ ವಿಜಯ್ ಸೇರಿ ಹಲವಾರು ನಟ ನಟಿಯರು ನಟಿಸಿದ್ದಾರೆ. ಚಿತ್ರ ಜನವರಿ 1ರಂದು ರಿಲೀಸ್ ಆಗಲಿದೆ.

Image credits: Instagram
Kannada

ತೆಲುಗಿನಲ್ಲೂ ರಿಲೀಸ್

ಈ ಸಿನಿಮಾ ತೆಲುಗು ಭಾಷೆಯಲ್ಲಿ ‘ಪ್ರಿಯಮೈನಾ ನಾನಕು’ ಹೆಸರಿನಲ್ಲಿ ರಿಲೀಸ್ ಆಗಲಿದ್ದು. ಹೊಂದಿಸಿ ಬರೆಯಿರಿ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.

Image credits: Instagram

ಅಮ್ಮನಿಗೆ ಇರಿಟೇಟ್‌ ಮಾಡ್ಬೇಡ, ಕೂಗ್ತಾಳೆ ಅಂತ ಮಗನಿಗೆ ದರ್ಶನ್‌ ಹೇಳ್ತಾರೆ; ಪತ್ನಿ

ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!

ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?

Kannada Films: ಸೂಪರ್ ಹಿಟ್ ಸಿನಿಮಾಗಳಾಗಿ ಬದಲಾದ ಕನ್ನಡದ ಜನಪ್ರಿಯ ಪುಸ್ತಕಗಳು