MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸ್ವರ್ಗದಲ್ಲಿ ನಟ Dharmendra: ನಿಧನದ ಬಳಿಕ ಸ್ನೇಹಿತರ ಭೇಟಿ: ಮನಮುಟ್ಟುವ AI ವಿಡಿಯೋ ವೈರಲ್​

ಸ್ವರ್ಗದಲ್ಲಿ ನಟ Dharmendra: ನಿಧನದ ಬಳಿಕ ಸ್ನೇಹಿತರ ಭೇಟಿ: ಮನಮುಟ್ಟುವ AI ವಿಡಿಯೋ ವೈರಲ್​

ಹಿರಿಯ ನಟ ಧರ್ಮೇಂದ್ರ ಅವರ ನಿಧನದ ನಂತರ, ಅಕ್ಟೋಬರ್‌ನಲ್ಲಿ ನಿಧನರಾದ ಸತೀಶ್ ಷಾ, ಗೋವರ್ಧನ್ ಅರ್ಸಾನಿ ಮತ್ತು ಪಂಕಜ್ ಧೀರ್ ಅವರನ್ನು ಸ್ವರ್ಗದಲ್ಲಿ ಭೇಟಿಯಾಗುವ ಎಐ-ರಚಿತ ವಿಡಿಯೋವೊಂದು ರಚನೆಯಾಗಿದೆ. ಈ ನಾಲ್ವರು ನಟರು ಸ್ವರ್ಗದಲ್ಲಿ ಸಂತೋಷವಾಗಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

1 Min read
Author : Suchethana D
Published : Nov 25 2025, 01:05 PM IST
Share this Photo Gallery
  • FB
  • TW
  • Linkdin
  • Whatsapp
16
ಸಂಭ್ರಮದ ನಡುವೆಯೇ ನಿಧನ
Image Credit : instagram

ಸಂಭ್ರಮದ ನಡುವೆಯೇ ನಿಧನ

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಅವರು ನಿನ್ನೆ (ನವೆಂಬರ್​ 24) ನಿಧನರಾದರು. ಅವರ ಶೋಲೆ ಚಿತ್ರದ 50ನೇ ವರ್ಷಾಚರಣೆಗೆ ಸಕಲ ಸಿದ್ಧತೆ ನಡೆದಿರುವ ಮುನ್ನವೇ ಅವರು ವಿಧಿವಶರಾಗಿ ಬಿಟ್ಟರು.

26
ನಾಲ್ವರು ಖ್ಯಾತ ನಟರನ್ನು ಕಳೆದುಕೊಂಡ ಬಾಲಿವುಡ್​
Image Credit : Instagram

ನಾಲ್ವರು ಖ್ಯಾತ ನಟರನ್ನು ಕಳೆದುಕೊಂಡ ಬಾಲಿವುಡ್​

ಆದರೆ, ಬಾಲಿವುಡ್​ಗೆ ಈ ವರ್ಷ ತುಂಬಾ ಆಘಾತ ಕೊಟ್ಟಿದೆ. ಧರ್ಮೇಂದ್ರ ಅವರ ಅಗಲಿಕೆಯ ಮುನ್ನ ಕಳೆದ ಅಕ್ಟೋಬರ್​ನಲ್ಲಿ ಮೂವರು ಖ್ಯಾತ ಬಾಲಿವುಡ್​ನ ಹಿರಿಯ ನಟರ ನಿಧನವಾಗಿದೆ.

Related Articles

Related image1
ವರ್ತೂರು ಸಂತೋಷ್​ ಘೋಷಿಸಿರೋ 10 ಲಕ್ಷ ಬಹುಮಾನ ಪಡೆಯುವ Bigg Boss 12 ಸ್ಪರ್ಧಿ ಯಾರು? ಷರತ್ತೇನು?
Related image2
Ashwini Gowdaರನ್ನು ಹೊಗಳುತ್ತಲೇ Bigg Boss 12 ವಿನ್ನರ್​ ಯಾರೆಂದು ಘೋಷಿಸಿಯೇ ಬಿಟ್ಟ Risha Gowda
36
ಬಾಲಿವುಡ್​ಗೆ ಅಕ್ಟೋಬರ್​ ಶಾಕ್​
Image Credit : Instagram

ಬಾಲಿವುಡ್​ಗೆ ಅಕ್ಟೋಬರ್​ ಶಾಕ್​

ಖ್ಯಾತ ಹಾಸ್ಯ ನಟರಾಗಿದ್ದ ಸತೀಶ್​ ಷಾ, ಗೋವರ್ಧನ್​ ಅರ್ಸಾನಿ ಹಾಗೂ ಮಹಾಭಾರತದಲ್ಲಿ ಕರ್ಣನ ಪಾತ್ರದ ಮೂಲಕ ಫೇಮಸ್​ ಆಗಿದ್ದ ನಟ ಪಂಕಜ್​ ಧೀರ್​ ಅವರು ಅಕ್ಟೋಬರ್​ನಲ್ಲಿ ಇಹಲೋಕ ತ್ಯಜಿಸಿದ್ದಾರೆ.

46
ಮೂವರು ನಟರ ನಿಧನ
Image Credit : Instagram

ಮೂವರು ನಟರ ನಿಧನ

ಅಕ್ಟೋಬರ್​ 15ರಂದು ಪಂಕಜ್​ ಧೀರ್​, ಅಕ್ಟೊಭರ್​ 20ರಂದು ಗೋವರ್ಧನ್​ ಅರ್ಸಾನಿ ಹಾಗೂ 25ರಂದು ಸತೀಶ್​ ಷಾ ಅವರು ಮೃತಪಟ್ಟಿದ್ದಾರೆ.

56
ಎಐ ವಿಡಿಯೋ
Image Credit : Instagram

ಎಐ ವಿಡಿಯೋ

ಈಗ ಈ ಎಲ್ಲಾ ನಟರು ಸ್ವರ್ಗದಲ್ಲಿ ಭೇಟಿಯಾಗುವ ರೀತಿಯ ಎಐ ವಿಡಿಯೋ ರಚಿಸಲಾಗಿದೆ. ಧರ್ಮೇಂದ್ರ ಅವರು ಆಸ್ಪತ್ರೆಯ ಹಾಸಿಗೆಯಿಂದ ಮೇಲೆ ಎದ್ದು, ಸ್ವರ್ಗದ ಹಾದಿಯಲ್ಲಿ ಇದ್ದಾರೆ. ಅಲ್ಲಿ ಅವರನ್ನು ಕಳೆದ ತಿಂಗಳು ನಿಧನರಾದ ನಟರು ಸ್ವಾಗತಿಸುತ್ತಿರುವಂತೆ ವಿಡಿಯೋ ಮಾಡಲಾಗಿದೆ.

66
ಅಭಿಮಾನಿಗಳ ಹಾರೈಕೆ
Image Credit : Instagram

ಅಭಿಮಾನಿಗಳ ಹಾರೈಕೆ

ಇಲ್ಲಿ ಈ ನಾಲ್ವರು ನಟರು ಸೇರಿ ಮಾತುಕತೆ ನಡೆಸುತ್ತಿರುವಂತೆ ತೋರಿಸಲಾಗಿದೆ. ನಾಲ್ವರು ನಟರು ಸ್ವರ್ಗದಲ್ಲಿ ಇದೇ ರೀತಿ ಖುಷಿಯಾಗಿ ಇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಮಿಸ್ಟರ್​ ಹೆಲ್​ರಾಕರ್​ ಎನ್ನುವವರು ಶೇರ್​ ಮಾಡಿರುವ ಈ ವಿಡಿಯೋದ ಲಿಂಕ್​ ಇಲ್ಲಿದೆ

https://www.instagram.com/reel/DRcI5CFjxTn/?utm_source=ig_web_copy_link&igsh=NTc4MTIwNjQ2YQ==

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ಮನರಂಜನಾ ಸುದ್ದಿ
ತಂತ್ರಜ್ಞಾನ
ಎಐ ವೀಡಿಯೊ
ಟಿವಿ ಶೋ

Latest Videos
Recommended Stories
Recommended image1
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Recommended image2
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
Recommended image3
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
Related Stories
Recommended image1
ವರ್ತೂರು ಸಂತೋಷ್​ ಘೋಷಿಸಿರೋ 10 ಲಕ್ಷ ಬಹುಮಾನ ಪಡೆಯುವ Bigg Boss 12 ಸ್ಪರ್ಧಿ ಯಾರು? ಷರತ್ತೇನು?
Recommended image2
Ashwini Gowdaರನ್ನು ಹೊಗಳುತ್ತಲೇ Bigg Boss 12 ವಿನ್ನರ್​ ಯಾರೆಂದು ಘೋಷಿಸಿಯೇ ಬಿಟ್ಟ Risha Gowda
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved