MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • Vijayalakshmi Darshan: ಜೈಲಲ್ಲಿರೋ ನಟ ದರ್ಶನ್ ತೂಗುದೀಪ ಜೊತೆಗಿನ ಹಳೆಯ ಮಧುರ ಕ್ಷಣಗಳನ್ನು ನೆನಪಿಸಿಕೊಂಡ ಪತ್ನಿ ವಿಜಯಲಕ್ಷ್ಮಿ

Vijayalakshmi Darshan: ಜೈಲಲ್ಲಿರೋ ನಟ ದರ್ಶನ್ ತೂಗುದೀಪ ಜೊತೆಗಿನ ಹಳೆಯ ಮಧುರ ಕ್ಷಣಗಳನ್ನು ನೆನಪಿಸಿಕೊಂಡ ಪತ್ನಿ ವಿಜಯಲಕ್ಷ್ಮಿ

Vijayalakshmi Darshan: ಕನ್ನಡ ಚಿತ್ರರಂಗದ ನಟ, ಸದ್ಯ ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ಗಂಡನನ್ನು ನೆನೆದು ಥೈಲ್ಯಾಂಡ್ ಟ್ರಿಪ್ ನ ಹಳೆಯ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ದೃಷ್ಟಿ ತೆಗೆದಿದ್ದಾರೆ.

2 Min read
Author : Pavna Das
Published : Sep 30 2025, 03:38 PM IST
Share this Photo Gallery
  • FB
  • TW
  • Linkdin
  • Whatsapp
17
ವಿಜಯಲಕ್ಷ್ಮೀ ದರ್ಶನ್
Image Credit : Instagram

ವಿಜಯಲಕ್ಷ್ಮೀ ದರ್ಶನ್

ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಹೆಚ್ಚಾಗಿ ಒಂದಲ್ಲ ಒಂದು ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಪತಿಯ ಜೊತೆಗಿನ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

27
ಜೈಲಲ್ಲಿರುವ ಪತಿಯನ್ನು ನೆನೆದ ವಿಜಯಲಕ್ಷ್ಮಿ
Image Credit : Instagram

ಜೈಲಲ್ಲಿರುವ ಪತಿಯನ್ನು ನೆನೆದ ವಿಜಯಲಕ್ಷ್ಮಿ

ವಿಜಯಲಕ್ಷ್ಮಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ನೆನೆಪಿಸಿಕೊಂಡು ಥೈಲ್ಯಾಂಡ್ ಟ್ರಿಪ್ ಮಾಡಿದ ಮುದ್ದಾದ ಫೊಟೊಗಳನ್ನು ಶೇರ್ ಮಾಡಿದ್ದಾರೆ. Thailand through my lens🇹🇭 ಎಂದು ಕ್ಯಾಪ್ಶನ್ ಕೊಡಿದ್ದಾರೆ.

Related Articles

Related image1
Vijayalakshmi Darshan: ಜೈಲಿನಲ್ಲಿ ನಟ ದರ್ಶನ್; ಇತ್ತ ಕರ್ತವ್ಯ ಮರೆಯದ ಪತ್ನಿ, 'ತೂಗುದೀಪ' ಸೊಸೆ ವಿಜಯಲಕ್ಷ್ಮೀ!
Related image2
ಕನ್ನಡ ಕಿರುತೆರೆ ನಟಿ ಮನೆಯ ವರಮಹಾಲಕ್ಷ್ಮೀ ಹಬ್ಬದಲ್ಲಿ Darshan Wife Vijayalakshmi ಭಾಗಿ: ಫೋಟೋಗಳಿವು!
37
ಡೆವಿಲ್ ಶೂಟಿಂಗ್
Image Credit : Instagram

ಡೆವಿಲ್ ಶೂಟಿಂಗ್

ತಿಂಗಳ ಹಿಂದೆ ಥೈಲ್ಯಾಂಡಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ನಡೆದಿತ್ತು. ಅಲ್ಲಿ ಶೂಟಿಂಗ್ ತಂಡದ ಜೊತೆ, ಪತಿ ಜೊತೆ ತಾವೂ ಕೂಡ ತೆರಳಿದ್ದರು ದರ್ಶನ್ ಪತ್ನಿ. ಇದೀಗ ಗಂಡ ಜೈಲಲ್ಲಿರುವ ಹೊತ್ತಿಗೆ ಗಂಡನನ್ನು ನೆನೆದು ಫೋಟೊ ಶೇರ್ ಮಾಡುತ್ತಿದ್ದಾರೆ.

47
ದರ್ಶನ್ ಗೆ ಯಾಕೆ ಜೈಲು ವಾಸ?
Image Credit : Instagram

ದರ್ಶನ್ ಗೆ ಯಾಕೆ ಜೈಲು ವಾಸ?

ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕೈಲು ಸೇರಿದ್ದರು. ಬೇಲ್ ಮೇಲೆ ಹೊರ ಬಂದಿದ್ದ ನಟ, ಮತ್ತೆ ಕಳೆದ ತಿಂಗಳು ಜೈಲು ಸೇರಿದ್ದರು.

57
ಟೆಂಪಲ್ ರನ್ ಟು ಸೋಶಿಯಲ್ ಲೈಫ್
Image Credit : Instagram

ಟೆಂಪಲ್ ರನ್ ಟು ಸೋಶಿಯಲ್ ಲೈಫ್

ದರ್ಶನ್ ಜೈಲು ಸೇರಿದ ಆರಂಭದಲ್ಲಿ ವಿಜಯಲಕ್ಷ್ಮೀ ಕಾಮಾಕ್ಯಾ ಮಂದಿರದಿಂದ ಹಿಡಿದು, ಕೇರಳದ ದೇಗುಲದವರೆಗೂ ಹಲವು ದೇಗುಲಗಳಿಗೆ ಭೇಟಿ ಕೊಟ್ಟು, ಪೂಜೆ, ಹೋಮ, ಹವನ ಮಾಡಿಸಿದ್ದರು. ಆದರೆ ಎರಡನೆ ಬಾರಿ ಜೈಲು ಪಾಲಾದಾಗ, ದೇಗುಲಗಳನ್ನು ಬಿಟ್ಟು ಸೋಶಿಯಲ್ ಲೈಫ್ ಬಗ್ಗೆ ಹೆಚ್ಚು ಪ್ರಾನುಖ್ಯತೆ ತೋರುತ್ತಿದ್ದಾರೆ.

67
ಅಭಿಮಾನಿಗಳ ಹಾರೈಕೆ
Image Credit : Instagram

ಅಭಿಮಾನಿಗಳ ಹಾರೈಕೆ

ವಿಜಯಲಕ್ಷ್ಮೀ ಹಂಚಿಕೊಂಡಿರುವ ಫೋಟೊ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ಆದಷ್ಟು ಬೇಗ ಇದೇ ತರ ಖುಷಿಯಾಗಿರೋ ಸಮಯ ಬರಲಿ, ಈ ಜೋಡಿ ಮೇಲೆ ಯಾರ ಕೆಟ್ಟ ಕಣ್ಣು ಬಿಳದೆ ಇರಲಿ! ನಮ್ಮ ಯಜಮಾನರು ಆದಷ್ಟು ಬೇಗ ಆರೋಪ ಮುಕ್ತವಾಗಿ ಆಚೆ ಬರಲಿ. ನೀವು ಇಬ್ಬರು ನಗು ನಗುತ ನೂರು ಕಾಲ ಜೊತೆ ಇರುವುದೇ ನಮಗೆ ಅಂದರೆ ಅಭಿಮಾನಿಗಳ ಆಸೆ ಎಂದು ಹೇಳಿದ್ದಾರೆ ಜನ.

77
ಲೈಫ್ ಎಂಜಾಯ್ ಮಾಡ್ತಿದ್ದಾರೆ ವಿಜಯಲಕ್ಷ್ಮಿ
Image Credit : Instagram

ಲೈಫ್ ಎಂಜಾಯ್ ಮಾಡ್ತಿದ್ದಾರೆ ವಿಜಯಲಕ್ಷ್ಮಿ

ಗಂಡನ ಜೈಲುವಾಸದಿಂದ ಒಂದು ಸಲ ಸೋಶಿಯಲ್ ಮೀಡಿಯಾವನ್ನೆ ಡಿಲಿಟ್ ಮಾಡಿದ್ದ ವಿಜಯಲಕ್ಷ್ಮೀ ಇದೀಗ ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿರುವ ಫೋಟೊಗಳು, ದರ್ಶನ್ ಜೊತೆಗಿನ ಹಳೆಯ ಫೋಟೊಗಳು ಹಾಗೂ ಇತ್ತೀಚಿಗೆ ದಿನಕರ್ ತೂಗುದೀಪ ಬರ್ತ್ ಡೇ ಫೋಟೊಗಳನ್ನು ಹಂಚಿಕೊಂಡಿದ್ದರು. ಒಟ್ಟಲ್ಲಿ ಹೇಳೋದಾದರೆ, ವಿಜಯಲಕ್ಷ್ಮಿ ಸದ್ಯ ಜೀವನ ಎಂಜಾಯ್ ಮಾಡ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವಿಜಯಲಕ್ಷ್ಮಿ ದರ್ಶನ್
ದರ್ಶನ್ ತೂಗುದೀಪ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Now Playing
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Recommended image2
ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
Recommended image3
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
Related Stories
Recommended image1
Vijayalakshmi Darshan: ಜೈಲಿನಲ್ಲಿ ನಟ ದರ್ಶನ್; ಇತ್ತ ಕರ್ತವ್ಯ ಮರೆಯದ ಪತ್ನಿ, 'ತೂಗುದೀಪ' ಸೊಸೆ ವಿಜಯಲಕ್ಷ್ಮೀ!
Recommended image2
ಕನ್ನಡ ಕಿರುತೆರೆ ನಟಿ ಮನೆಯ ವರಮಹಾಲಕ್ಷ್ಮೀ ಹಬ್ಬದಲ್ಲಿ Darshan Wife Vijayalakshmi ಭಾಗಿ: ಫೋಟೋಗಳಿವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved