MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Gowri Shankara: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಖಡಕ್ ಡಿಸಿ ಆಗಿ ಎಂಟ್ರಿ ಕೊಟ್ಟ ಅಶ್ವಿನಿ

Gowri Shankara: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಖಡಕ್ ಡಿಸಿ ಆಗಿ ಎಂಟ್ರಿ ಕೊಟ್ಟ ಅಶ್ವಿನಿ

Gowri Shankara : ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದ ನಟಿ ಅಶ್ವಿನಿ ನಾಲ್ಕನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ಖಡಕ್ ಡಿಸಿ ಮಾಲಿನಿಯಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ.

1 Min read
Author : Pavna Das
Published : Dec 25 2025, 11:07 PM IST
Share this Photo Gallery
  • FB
  • TW
  • Linkdin
  • Whatsapp
17
ಅಶ್ವಿನಿ
Image Credit : Asianet News

ಅಶ್ವಿನಿ

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ನಟಿ ಅಶ್ವಿನಿ ದೊಡ್ಮನೆಯಲ್ಲಿ ಇದ್ದದ್ದು ಕೇವಲ ಒಂದು ತಿಂಗಳ ಕಾಲ ಮಾತ್ರ, 'ಮುದ್ದು ಲಕ್ಷ್ಮೀ' ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಈ ನಟಿ ಇದೀಗ ಮತ್ತೊಂದು ಸೀರಿಯಲ್ ಮೂಲಕ ಸದ್ದು ಮಾಡಲು ಹೊರಟಿದ್ದಾರೆ.

27
ಮುದ್ದುಲಕ್ಷ್ಮೀ
Image Credit : Asianet News

ಮುದ್ದುಲಕ್ಷ್ಮೀ

ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಮುದ್ದು ಲಕ್ಷ್ಮೀ. ಈ ಧಾರಾವಾಹಿಯಲ್ಲಿ ಧ್ರುವಂತ್ ಜೊತೆ ಅಶ್ವಿನಿ ತೆರೆ ಹಂಚಿಕೊಂಡಿದ್ದರು. ಈ ಧಾರವಾಹಿ ಸುಮಾರು ನಾಲ್ಕು ವರ್ಷಗಳ ಕಾಲ ಮುಂದುವರೆದಿತ್ತು. ಮುದ್ದು ಲಕ್ಷ್ಮೀಯಾಗಿ, ಜಾಹ್ನವಿಯಾಗಿ ಅಶ್ವಿನಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು.

Related Articles

Related image1
Bhagyalakshmi Serial: 1000 ಸಂಚಿಕೆ ಪೂರೈಸಿದ ಧಾರಾವಾಹಿ, ಲಕ್ಷ್ಮೀ ಬಾರಮ್ಮ ದಾಖಲೆಯನ್ನು ಮುರಿಯುತ್ತಾ?
Related image2
Amruthadhaare Serial Update: ಜಯದೇವ್‌ಗೆ ಚಳ್ಳೆಹಣ್ಣು ತಿನಿಸಿದ ಘಾಟಿ ಮುದುಕಿ; ಗೌತಮ್‌ಗೆ ಇನ್ನಷ್ಟು ಸಮಸ್ಯೆ
37
ಅಶ್ವಿನಿ ನಟಿಸಿದ ಸೀರಿಯಲ್ ಗಳು
Image Credit : Asianet News

ಅಶ್ವಿನಿ ನಟಿಸಿದ ಸೀರಿಯಲ್ ಗಳು

ಅಶ್ವಿನಿ ಮುದ್ದುಲಕ್ಷ್ಮಿ, ಮುದ್ದು ಮನಸುಗಳು, ಮುದ್ದು ಮಣಿಗಳು ಅಲ್ಲದೇ ಗಿರಿಜಾ ಕಲ್ಯಾಣ ಮತ್ತು ಕುಲವಧು ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ನಟನೆಯಿಂದ ದೂರ ಉಳಿದಿದ್ದ ಅಶ್ವಿನಿ, ಸೂರ್ಯವಂಶ ಸೀರಿಯಲ್ ನಲ್ಲಿ ನಟಿಸಿದ್ದರು. ಬಳಿಕ ಬಿಗ್ ಬಾಸ್ ಮೂಲಕ ಮತ್ತೆ ಸದ್ದು ಮಾಡಿದ್ದರು.

47
ಮತ್ತೆ ಸೀರಿಯಲ್ ಗೆ ಎಂಟ್ರಿ
Image Credit : Asianet News

ಮತ್ತೆ ಸೀರಿಯಲ್ ಗೆ ಎಂಟ್ರಿ

ಇದೀಗ ಅಶ್ವಿನಿ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ಪವರ್ ಫುಲ್ ಆಗಿರುವ ಪಾತ್ರವಾಗಿದ್ದು, ಈಗಾಗಲೇ ಪ್ರೊಮೋ ಪ್ರಸಾರವಾಗಿದೆ.

57
ಖಡಕ್ ಡಿಸಿ ಮಾಲಿನಿ
Image Credit : Asianet News

ಖಡಕ್ ಡಿಸಿ ಮಾಲಿನಿ

ಇಲ್ಲಿವರೆಗೆ ‘ಗೌರಿ ಶಂಕರ’ ಧಾರಾವಾಹಿಯಲ್ಲಿ ಗೌರಿ ಡಿಸಿಯಾಗಿ, ತನ್ನ ಗಂಡನನ್ನೆ ಅರೆಸ್ಟ್ ಮಾಡುವ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ ಇದೀಗ ಖಡಕ್ ಡಿಸಿ ಮಾಲಿನಿಯಾಗಿ ಅಶ್ವಿನಿ ಎಂಟ್ರಿ ಕೊಟ್ಟಿದ್ದಾರೆ. ಜಬರ್ ದಸ್ತ್ ಪ್ರೊಮೋ ಬಿಡುಗಡೆಯಾಗಿದೆ.

67
ಏನಾಗ್ತಿದೆ ಕಥೆ?
Image Credit : Asianet News

ಏನಾಗ್ತಿದೆ ಕಥೆ?

ಡಿಸಿ ಗೌರಿ, ಕಾರ್ಯಕ್ರಮವೊಂದರಲ್ಲಿ ಇನ್ನೇನು ದೀಪ ಬೆಳಗಬೇಕು ಎನ್ನುವಷ್ಟರಲ್ಲಿ ಅಲ್ಲಿ ಎಂಟ್ರಿ ಕೊಡುವ ಹೊಸ ಡಿಸಿ ಮಾಲಿನಿ ಐಎಎಸ್, ದೀಪ ಬೆಳಗಬೇಕಾಗಿರೋದು ನಾನು, ಎನ್ನುತ್ತಾ ಕ್ಯಾಂಡಲ್ ಆರಿಸುತ್ತಾಳೆ, ಅಷ್ಟೇ ಅಲ್ಲ ಗೌರಿ ನಾಮಫಲಕವನ್ನೇ ಆಫೀಸಿನಿಂದ ತೆಗೆದು ಗೌರಿ ಕೈಗಿಟ್ಟು ಕೆಲಸ ಇಲ್ಲದವರು ನನ್ನ ಆಫೀಸಲ್ಲಿ ಅನಗತ್ಯವಾಗಿ ಇರಬಾರದು, ಜಾಗ ಕ್ಲಿಯರ್ ಮಾಡಿ ಎಂದು ಖಡಕ್ ಆಗಿ ಎಚ್ಚರಿಕೆ ನೀಡುತ್ತಾಳೆ.

77
ಅಭಿಮಾನಿಗಳು ಖುಷ್
Image Credit : Asianet News

ಅಭಿಮಾನಿಗಳು ಖುಷ್

ಸೂರ್ಯವಂಶ ಧಾರಾವಾಹಿಯಲ್ಲಿ ಸುರಭಿ ಪಾತ್ರದಲ್ಲಿ ಮಿಂಚಿದ ಅಶ್ವಿನಿ, ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವುದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೇ ಅಶ್ವಿನಿ ಖಡಕ್ ನಟನೆ ನೋಡಿ ಸಂಭ್ರಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಮನರಂಜನಾ ಸುದ್ದಿ
ಸೀರಿಯಲ್ ಶೂಟಿಂಗ್
ಸ್ಟಾರ್ ಸುವರ್ಣ

Latest Videos
Recommended Stories
Recommended image1
‘ರಾಜಕುಮಾರಿ’ ಧಾರಾವಾಹಿ ನಟಿ ಗಗನ ಭಾರಿ ನಟನೆಯ ಕುರಿತು ವೀಕ್ಷಕರ ಅಸಮಾಧಾನ
Recommended image2
ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?
Recommended image3
Karna Serial: ನಿತ್ಯಾ ಜೊತೆಗೆ ಮದುವೆ- ಅಜ್ಜಿಗೆ ಮಾತು ಕೊಟ್ಟೇ ಬಿಟ್ಟ ಕರ್ಣ! ನಿಧಿ- ಕರ್ಣ ಒಂದಾಗೋದು ಕನಸಾಗೋಯ್ತಾ?
Related Stories
Recommended image1
Bhagyalakshmi Serial: 1000 ಸಂಚಿಕೆ ಪೂರೈಸಿದ ಧಾರಾವಾಹಿ, ಲಕ್ಷ್ಮೀ ಬಾರಮ್ಮ ದಾಖಲೆಯನ್ನು ಮುರಿಯುತ್ತಾ?
Recommended image2
Amruthadhaare Serial Update: ಜಯದೇವ್‌ಗೆ ಚಳ್ಳೆಹಣ್ಣು ತಿನಿಸಿದ ಘಾಟಿ ಮುದುಕಿ; ಗೌತಮ್‌ಗೆ ಇನ್ನಷ್ಟು ಸಮಸ್ಯೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved