MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಈ ವಾರ ಮಾತ್ರ ಕಿಚ್ಚ ಸುದೀಪ್‌ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!

BBK 12: ಈ ವಾರ ಮಾತ್ರ ಕಿಚ್ಚ ಸುದೀಪ್‌ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಯಾವ ವಿಷಯವನ್ನು ಚರ್ಚೆ ಮಾಡುತ್ತಾರೆ? ಕಿಚ್ಚ ಸುದೀಪ್‌ ಅವರು ಯಾರಿಗೆ ಕ್ಲಾಸ್‌ ತಗೊಳ್ತಾರೆ ಎಂಬ ಪ್ರಶ್ನೆ ಇರುತ್ತದೆ. ಹಾಗಾದರೆ ಯಾವ ವಿಷಯದ ಬಗ್ಗೆ ಮಾತನಾಡಬೇಕು?

1 Min read
Author : Padmashree Bhat
Published : Dec 20 2025, 08:31 AM IST
Share this Photo Gallery
  • FB
  • TW
  • Linkdin
  • Whatsapp
16
ರಾಶಿಕಾ ಶೆಟ್ಟಿ ಸೋತರು
Image Credit : instagram

ರಾಶಿಕಾ ಶೆಟ್ಟಿ ಸೋತರು

  • ಅಶ್ವಿನಿ ಗೌಡ ಅವರಿಗೆ ಏಕವಚನ, ಆವಮ್ಮ, ಈವಮ್ಮ ಅಂದ್ರೆ ಆಗೋದಿಲ್ಲ
  • ರಾಶಿಕಾ ಶೆಟ್ಟಿ ಕ್ಯಾಪ್ಟನ್ಸಿ ಟಾಸ್ಕ್‌ ಆಡೋಕೆ ಸಿಕ್ಕಿಲ್ಲ ಅಂದಾಗ ಅತ್ತರು, ಕ್ಯಾಪ್ಟನ್‌ ಆದ್ಮೇಲೆ ಸೋತರು
  • ರಾಶಿಕಾ ಶೆಟ್ಟಿಗೆ ಸೂರಜ್‌ ಮಾತ್ರ ಗೆಲ್ಲಬೇಕು, ಉಳಿದವರು ಲೆಕ್ಕಕ್ಕಿಲ್ಲ
26
ಟಾಸ್ಕ್‌ ಬುಕ್‌ ಓದಿ ಇಲ್ಲಿಗೆ ಬಂದ್ರು?
Image Credit : Asianet News

ಟಾಸ್ಕ್‌ ಬುಕ್‌ ಓದಿ ಇಲ್ಲಿಗೆ ಬಂದ್ರು?

  • ಎಲ್ಲರೂ ಟಾಸ್ಕ್‌ ಆಡಿ ಇಲ್ಲಿಗೆ ಬಂದರೆ, ಟಾಸ್ಕ್‌ ಬುಕ್‌ ಓದಿಕೊಂಡು ಸ್ಪಂದನಾ ಸೋಮಣ್ಣ ಇಲ್ಲಿಯವರೆಗೆ ಬಂದರು?
  • ಗಿಲ್ಲಿ ನಟನ ಟಾಸ್ಕ್‌ ಬಗ್ಗೆ ಸ್ಪಂದನಾ ಸೋಮಣ್ಣ ಪ್ರಶ್ನೆ ಮಾಡ್ತಾರೆ. ಆದರೆ ಸ್ಪಂದನಾ ಎಷ್ಟು ಟಾಸ್ಕ್‌ ಗೆದ್ದಿದ್ದಾರೆ?
  • ಸ್ಪಂದನಾ ಸೋಮಣ್ಣ ನಿಜಕ್ಕೂ ಲಕ್‌ನಿಂದಲೇ ಇಲ್ಲಿ ಇರೋದು?

Related Articles

Related image1
BBK 12: ಎಲ್ಲರೂ ಮಾಡುತ್ತಿದ್ದ ಆರೋಪ ಸತ್ಯ: ಕೊನೆಗೂ ಸತ್ಯ ಒಪ್ಪಿಕೊಂಡ ಗಿಲ್ಲಿ ನಟ!
Related image2
BBK 12: ಬಿಗ್‌ಬಾಸ್ ಮನೆಗೆ ಬಂದ ಸ್ಟಾರ್ ಹೀರೋ: ಗಿಲ್ಲಿಗೆ ಮೋಸ ಆಗ್ತಿದೆ ಎಂದ ಅಭಿಮಾನಿಗಳು
36
ಕಾವ್ಯ ಶೈವಗೆ ಬೇಸರ ಆಗಲಿಲ್ಲ?
Image Credit : Colors Kannada

ಕಾವ್ಯ ಶೈವಗೆ ಬೇಸರ ಆಗಲಿಲ್ಲ?

  • ಕಾವ್ಯ ಶೈವ ಎಷ್ಟೇ ಬೇಸರ ಮಾಡಿದ್ರೂ, ಗಿಲ್ಲಿ ನಟ ಮಾತ್ರ ಅವರನ್ನು ಯಾಕೆ ಬಿಟ್ಟು ಕೊಡೋದಿಲ್ಲ?
  • ಗಿಲ್ಲಿ ನಟನ ಜೊತೆ ಬಿಟ್ಟು ಕಾವ್ಯ ಶೈವ ಎಲ್ಲಿ ಕಾಣಿಸುತ್ತಿದ್ದಾರೆ?
  • ಆಟಕ್ಕೋಸ್ಕರ, ಗೆಲ್ಲೋದಿಕ್ಕೋಸ್ಕರ ಗಿಲ್ಲಿ ನಟನನ್ನು ಕಾವ್ಯ ಸೈಡ್‌ಲೈನ್‌ ಮಾಡುತ್ತಾರಾ?
  • ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆದಾಗ ಕಾವ್ಯ ಶೈವಗೆ ಬೇಸರ ಆಗಲಿಲ್ಲ, ಅಳು ಬರಲಿಲ್ಲ
46
ಕಾಮಿಡಿ ಮಾಡಲು ಯಾರಾದರೂ ಬೇಕು
Image Credit : colors kannada

ಕಾಮಿಡಿ ಮಾಡಲು ಯಾರಾದರೂ ಬೇಕು

  • ಗಿಲ್ಲಿ ನಟ ಅವರೇ ಹೇಳಿಕೊಂಡಂತೆ ಒಬ್ಬರಲ್ಲ ಒಬ್ಬರು ಅವರಿಗೆ ಕೆಣಕೋದಿಕ್ಕೆ ಬೇಕೆ ಬೇಕು
  • ಗಿಲ್ಲಿ ನಟ ಅವರಿಗೆ ಕಂಟೆಂಟ್‌ಗೋಸ್ಕರ ರಿಷಾ ಗೌಡ ಹೋದ್ಮೇಲೆ, ಚೈತ್ರಾ ಕುಂದಾಪುರ ಸಿಕ್ಕಿದ್ದಾರೆ.
  • ಬೇರೆಯವರಿಗೆ ನೋವಾಗತ್ತೆ ಎಂದು ಗೊತ್ತಿದ್ದರೂ ಕೂಡ ಗಿಲ್ಲಿ ನಟ ಯಾಕೆ ಬೇರೆಯವರ ಬಗ್ಗೆ ಕಾಮಿಡಿ ಮಾಡ್ತಾರೆ?
56
ರಜತ್‌ ಮಾತು ಮರೆತರಾ?
Image Credit : Instagram

ರಜತ್‌ ಮಾತು ಮರೆತರಾ?

ಗಿಲ್ಲಿ ನಟನನ್ನು ಮನೆಗೆ ಕಳಿಸಿ ಹೊರಗಡೆ ಹೋಗೋದು ಎಂದಿದ್ದ ರಜತ್‌, ಈಗ ಗಿಲ್ಲಿ ಜೊತೆ ಇರೋದು ಯಾಕೆ?

ರಜತ್‌ಗೆ ಚೈತ್ರಾ ಕುಂದಾಪುರ ಜೊತೆ ಏನು ಸಮಸ್ಯೆ ಆಗ್ತಿದೆ?

66
ಚೈತ್ರಾ ಕುಂದಾಪುರ
Image Credit : colors kannada

ಚೈತ್ರಾ ಕುಂದಾಪುರ

  • ಆಟದ ವಿಚಾರದಲ್ಲಿ ಮಾತನಾಡಿ, ಜಗಳ ಆಡಿ ಚೈತ್ರಾ ಕುಂದಾಪುರ ಅವರು ದೇವರ ಮುಂದೆ ಹೋಗೋದು ಯಾಕೆ?
  • ಮದುವೆಯಲ್ಲಿ ರಜತ್‌ ಆಶೀರ್ವಾದ ತಗೊಂಡಿದ್ದ ಚೈತ್ರಾ ಕುಂದಾಪುರ, ಆಮೇಲೆ ಅವರ ಫ್ಯಾಮಿಲಿ ಸರ್‌ನೇಮ್‌ ಬಗ್ಗೆ ಮಾತನಾಡಿದ್ದು ಸರಿಯೇ?
  • ಚೈತ್ರಾ ಕುಂದಾಪುರ ಅವ್ರನ್ನು ಉಳಿದವರು ಯಾಕೆ ಅಷ್ಟು ಇಷ್ಟಪಡ್ತಿಲ್ಲ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Recommended image1
ಡಾ ರಾಜ್‌ಕುಮಾರ್‌, ಸರಿತಾ ಯುಗವನ್ನು ನೆನಪಿಸಿದ ಶಿವರಾಜ್‌ಕುಮಾರ್‌, ಸರಿತಾ! ವೀಕ್ಷಕರಿಂದ ಮೆಚ್ಚುಗೆ
Recommended image2
BBK 12: ಧ್ರುವಂತ್ ನೆಮ್ಮದಿ ನನ್ನ ಕೈಯಲ್ಲುಂಟು: ಸುದೀಪ್ ಮುಂದೆ ಕಣ್ಣೀರಿನ ಕಥೆ ಹೇಳಿಕೊಂಡ ರಕ್ಷಿತಾ ಶೆಟ್ಟಿ
Recommended image3
Aase Serial: ರೋಹಿಣಿ ಪಾತ್ರಕ್ಕೆ ಆಯ್ಕೆಯಾದ ಒಂದೇ ದಿನಕ್ಕೆ ಧಾರಾವಾಹಿಯಿಂದ ಹೊರ ಬಂದ ನಟಿ ರೋಶಿನಿ
Related Stories
Recommended image1
BBK 12: ಎಲ್ಲರೂ ಮಾಡುತ್ತಿದ್ದ ಆರೋಪ ಸತ್ಯ: ಕೊನೆಗೂ ಸತ್ಯ ಒಪ್ಪಿಕೊಂಡ ಗಿಲ್ಲಿ ನಟ!
Recommended image2
BBK 12: ಬಿಗ್‌ಬಾಸ್ ಮನೆಗೆ ಬಂದ ಸ್ಟಾರ್ ಹೀರೋ: ಗಿಲ್ಲಿಗೆ ಮೋಸ ಆಗ್ತಿದೆ ಎಂದ ಅಭಿಮಾನಿಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved