MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಬಾಲರಾಮನ ವಿಗ್ರಹವನ್ನು ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಇತ್ತೀಚೆಗೆ, ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ರಾಮಲಲ್ಲಾ ಪೀಠದಿಂದ ಇಳಿದು ಬಂದು ಮಗುವನ್ನು ಎತ್ತಿಕೊಳ್ಳುವ ದೃಶ್ಯವಿದೆ.

1 Min read
Author : Suchethana D
Published : Dec 07 2025, 03:49 PM IST
Share this Photo Gallery
  • FB
  • TW
  • Linkdin
  • Whatsapp
17
ಎರಡು ವರ್ಷಗಳ ಸನಿಹ
Image Credit : X@ShriRamTeerth

ಎರಡು ವರ್ಷಗಳ ಸನಿಹ

ಶತಮಾನಗಳಿಂದ ಟೆಂಟ್​ನಲ್ಲಿ ವಾಸವಾಗಿದ್ದ ರಾಮಲಲ್ಲಾ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿ ಇನ್ನೇನು ಎರಡು ವರ್ಷಗಳು ಸಮೀಪವಾಗುತ್ತಿವೆ. ಜನವರಿ 22, 2024 ರಂದು ನಡೆದ ಭವ್ಯ ಸಮಾರಂಭದಲ್ಲಿ ಗರ್ಭಗುಡಿಯಲ್ಲಿ ರಾಮಲಲ್ಲಾನ ಸ್ಥಾಪನೆಯಾಗಿದೆ.

27
ಕರ್ನಾಟಕದ ಹೆಮ್ಮೆ
Image Credit : Google

ಕರ್ನಾಟಕದ ಹೆಮ್ಮೆ

ಇಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನ ವಿಗ್ರಹವನ್ನು ಕರ್ನಾಟಕದ ಶಿಲ್ಪಿ ಕೆತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಬಾಲ ರಾಮನ ಮೂರ್ತಿ ಇದಾಗಿದೆ.

Related Articles

Related image1
ಅಯೋಧ್ಯೆಯ ಕೋವಿದಾರ ವೃಕ್ಷದ ಬಗ್ಗೆ ಗೂಗಲ್​ ಹುಡುಕಾಟ: ಕಾಳಿದಾಸನನ್ನೇ ಕನ್​ಫ್ಯೂಸ್​ ಮಾಡಿದ್ದ ಮರದ ರೋಚಕ ಇತಿಹಾಸ
Related image2
ಅಯೋಧ್ಯ ರಾಮ ಮಂದಿರ ಸಂಪೂರ್ಣ ಇತಿಹಾಸ
37
150 ಕೆಜಿ ತೂಕ
Image Credit : Social Media

150 ಕೆಜಿ ತೂಕ

ಈ ಮೂರ್ತಿಯು ಸುಮಾರು 150 ಕೆಜಿಗಿಂತ ಹೆಚ್ಚು ತೂಕವಿದ್ದು, ಮಗುವಿನ ರೂಪದಲ್ಲಿರುವ ರಾಮಲಲ್ಲಾರನ್ನು ಪ್ರತಿನಿಧಿಸುತ್ತದೆ. ಈ ವಿಗ್ರಹವು ಮಂದಿರದ ಉದ್ಘಾಟನೆಯ ಕೇಂದ್ರಬಿಂದುವಾಗಿತ್ತು ಮತ್ತು ಸಾರ್ವಜನಿಕರ ದರ್ಶನಕ್ಕಾಗಿ ಜನವರಿ 23 ರಿಂದ ತೆರೆಯಲ್ಪಟ್ಟಿತು.

47
ಅಚ್ಚಳಿಯದ ದಿನ
Image Credit : narendra modi facebook

ಅಚ್ಚಳಿಯದ ದಿನ

ಮೊನ್ನೆ ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಧ್ವಜವನ್ನೂ ಸ್ಥಾಪಿಸಿ, ರಾಮಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ದಿನವನ್ನಾಗಿಸಿದರು.

57
ದೇಶ-ವಿದೇಶಗಳಿಂದ ಭಕ್ತರು
Image Credit : Social Media

ದೇಶ-ವಿದೇಶಗಳಿಂದ ಭಕ್ತರು

ಅಯೋಧ್ಯೆಯಲ್ಲಿ ರಾಮಲಲ್ಲಾ ಸ್ಥಾಪನೆಯಾಗಿರುವ ದಿನದಿಂದಲೂ ಇದು ಪ್ರವಾಸಿ ತಾಣವಾಗಿದೆ. ಕೋಟ್ಯಂತರ ರಾಮಭಕ್ತರು ದೇಶ-ವಿದೇಶಗಳಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ.

67
ಕೆಳಗಿಳಿದು ಬಂದ ರಾಮಲಲ್ಲಾ
Image Credit : Social Media

ಕೆಳಗಿಳಿದು ಬಂದ ರಾಮಲಲ್ಲಾ

ಹೇಳಿ ಕೇಳಿ ಇದು ಕೃತಕ ಬುದ್ಧಿಮತ್ತೆ (AI) ಯುಗ. ಇಂಥ ಸಂದರ್ಭದಲ್ಲಿ ಅಯೋಧ್ಯೆಯ ರಾಮನೇ ಪೀಠದಿಂದ ಇಳಿದು ಭಕ್ತರಿಗೆ ಪ್ರತ್ಯಕ್ಷರಾದರೆ ಹೇಗಿರತ್ತೆ ಎನ್ನುವ ಕುತೂಹಲದ ಎಐ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

77
ವಿಡಿಯೋ ವೈಲರ್​
Image Credit : Social Media

ವಿಡಿಯೋ ವೈಲರ್​

ರಾಮಲಲ್ಲಾ ಇಳಿದು ಬಂದು ಮಗುವೊಂದನ್ನು ಎತ್ತಿಕೊಂಡಿರುವಂತೆ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಧರ್ಮಟೋಗ್ರಫಿ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿರುವ ವಿಡಿಯೋ ಇಲ್ಲಿದೆ ನೋಡಿ.

 
 
 
 
View this post on Instagram
 
 
 
 
 
 
 
 
 
 
 

A post shared by Dharma Raj Ranabhat 🕉️🕉️ (@dharmatography)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಾಮ ಮಂದಿರ
ಅಯೋಧ್ಯೆ
ಭಾರತ ಸುದ್ದಿ
ಜ್ಯೋತಿಷ್ಯ
ತಂತ್ರಜ್ಞಾನ
ನರೇಂದ್ರ ಮೋದಿ

Latest Videos
Recommended Stories
Recommended image1
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!
Recommended image2
ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
Recommended image3
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ
Related Stories
Recommended image1
ಅಯೋಧ್ಯೆಯ ಕೋವಿದಾರ ವೃಕ್ಷದ ಬಗ್ಗೆ ಗೂಗಲ್​ ಹುಡುಕಾಟ: ಕಾಳಿದಾಸನನ್ನೇ ಕನ್​ಫ್ಯೂಸ್​ ಮಾಡಿದ್ದ ಮರದ ರೋಚಕ ಇತಿಹಾಸ
Recommended image2
ಅಯೋಧ್ಯ ರಾಮ ಮಂದಿರ ಸಂಪೂರ್ಣ ಇತಿಹಾಸ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved