MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಮನೆಯಲ್ಲಿ ಚೆಂದದ ಹೆಂಡ್ತಿ, ಮುದ್ದಾದ ಮಕ್ಕಳಿದ್ರೂ ಅಕ್ರಮ ಸಂಬಂಧದಲ್ಲಿ ಸೌಂಡ್‌ ಮಾಡಿದ ನಟರಿವರು

ಮನೆಯಲ್ಲಿ ಚೆಂದದ ಹೆಂಡ್ತಿ, ಮುದ್ದಾದ ಮಕ್ಕಳಿದ್ರೂ ಅಕ್ರಮ ಸಂಬಂಧದಲ್ಲಿ ಸೌಂಡ್‌ ಮಾಡಿದ ನಟರಿವರು

ದಕ್ಷಿಣ ಭಾರತದ ಕೆಲ ನಟರು ಇನ್ನೂ ಹೆಂಡ್ತಿ ಜೊತೆಗೆ ಸಂಸಾರ ಮಾಡುತ್ತಿರುವಾಗಲೇ ಅಕ್ರಮ ಸಂಬಂಧ ಇಟ್ಟುಕೊಂಡು ಸೌಂಡ್‌ ಮಾಡಿದ್ದರು. 

2 Min read
Author : Padmashree Bhat
| Updated : May 14 2025, 04:57 PM IST
Share this Photo Gallery
  • FB
  • TW
  • Linkdin
  • Whatsapp
16

ಅಕ್ರಮ ಸಂಬಂಧ ಹೊಂದಿದ ಓರ್ವ ನಟಿ ಮಾತ್ರ ಮದುವೆಯಾಗಿದ್ದಾರೆ. ಇನ್ನುಳಿದವರು ಬೇರೆ ಬೇರೆ ಆಗಿದ್ದು, ಕೆಲವರು ಬೇರೆಯವರ ಜೊತೆ ಇನ್ನೊಂದು ಮದುವೆ ಕೂಡ ಆಗಿದ್ದಾರೆ.

26
ನಾಗಾರ್ಜುನ ಹಾಗೂ ಟಬು

ನಾಗಾರ್ಜುನ ಹಾಗೂ ಟಬು

ಟಬು ಅವರಿಗೆ ಈಗ 51 ವರ್ಷ ವಯಸ್ಸು. ಹೀಗಿದ್ದರೂ ಅವರು ಸಿಂಗಲ್‌ ಆಗಿಯೇ ಉಳಿದಿದ್ದಾರೆ. ಸಹನ ನಾಗಾರ್ಜುನ, ಟಬು ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ. ಆಗ ನಾಗಾರ್ಜುನಗೆ ಮದುವೆಯಾಗಿ ಮಗ ನಾಗಚೈತನ್ಯ ಕೂಡ ಹುಟ್ಟಿದ್ದನು. ಹದಿನೈದು ವರ್ಷಗಳ ಕಾಲ ಈ ಜೋಡಿ ತಮ್ಮ ಸಂಬಂಧವನ್ನು ಗುಟ್ಟಾಗಿ ಇಟ್ಟಿತ್ತು ಎನ್ನಲಾಗಿದೆ. ಆಮೇಲೆ ಅವರು ಅಮಲಾ ಎನ್ನುವವರನ್ನು ಮದುವೆಯಾಗಿ ಟಬು ಜೊತೆಗಿನ ಸಂಬಂಧವನ್ನು ಅಂತ್ಯ ಮಾಡಿದರು. 
 

Related Articles

Related image1
ಶ್ರೀದೇವಿ ಮದುವೆಯಾದಾಗ ದಿನವಿಡೀ ಬಿಕ್ಕಿ ಬಿಕ್ಕಿ ಅತ್ತಿದ್ದೆ; 'ಪುಷ್ಪ' ಸ್ಟಾರ್ ಅಲ್ಲು ಅರ್ಜುನ್!
Related image2
ಈ ಮೂಲಾಂಕದ ಜನರ ಮೃತ್ಯು ರಹಸ್ಯಮಯವಾಗಿರುತ್ತೆ… ನಟಿ ಶ್ರೀದೇವಿ ಸಾವಿಗೂ ಮೂಲಾಂಕವೇ ಕಾರಣ!
36
ರವಿ ಮೋಹನ್‌ , ಕೆನಿಷಾ

ರವಿ ಮೋಹನ್‌ , ಕೆನಿಷಾ

ಖ್ಯಾತ ನಟ ಜಯಂ ರವಿ ಹಾಗೂ ಆರತಿ ಅವರ ಡಿವೋರ್ಸ್‌ ಕೇಸ್‌ ಇನ್ನೂ ಕೋರ್ಟ್‌ ಅಂಗಳದಲ್ಲಿದೆ. ಗಾಯಕಿ ಕೆನಿಷಾ ಜೊತೆ ರವಿ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂದು ಆರತಿ ಆರೋಪ ಮಾಡಿದ್ದರು. ಆಗ ಇದನ್ನು ತಳ್ಳಿ ಹಾಕಿದ್ದ ರವಿ, ಕೆನಿಷಾ ಈಗ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಇದನ್ನು ವೀಕ್ಷಕರು ವಿರೋಧ ಮಾಡಿದ್ದಾರೆ. 
 

46
ಕಮಲ್‌ ಹಾಸನ್‌, ಗೌತಮಿ

ಕಮಲ್‌ ಹಾಸನ್‌, ಗೌತಮಿ

ಕಮಲ್‌ ಹಾಸನ್‌ ಹಾಗೂ ಗೌತಮಿ ಅವರು ರಿಲೇಶನ್‌ಶಿಪ್‌ನಲ್ಲಿದ್ದರು. 1999ರಲ್ಲಿ ಮದುವೆ ಮುರಿದ ಬಳಿಕ ಗೌತಮಿ ಅವರು ಕಮಲ್‌ ಹಾಸನ್‌ ಜೊತೆ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಒಟ್ಟೂ 35 ವರ್ಷಗಳ ಕಾಲ ಈ ಸಂಬಂಧ ಮುಂದುವರೆದಿದ್ದರೂ ಕೂಡ, ಈ ಜೋಡಿ ಮದುವೆ ಆಗಲಿಲ್ಲ. ಇವರ ಈ ಸಂಬಂಧ ಅಭಿಮಾನಿಗಳಿಗೆ ಇಷ್ಟವೇ ಇರಲಿಲ್ಲ. 2016ರಲ್ಲಿ ಇವರಿಬ್ಬರು ದೂರ ಆದರು. 

56
ಬೋನಿ ಕಪೂರ್‌, ಶ್ರೀದೇವಿ

ಬೋನಿ ಕಪೂರ್‌, ಶ್ರೀದೇವಿ

ಬಾಲಿವುಡ್‌ ನಿರ್ಮಾಪಕ ಬೋನಿ ಕಪೂರ್‌ ಅವರು ಮೋನಾರನ್ನು ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆಗಲೇ ನಟಿ ಶ್ರೀದೇವಿ, ಬೋನಿ ಕಪೂರ್‌ ಲವ್‌ ಶುರುವಾಗಿತ್ತು. ಆಮೇಲೆ ಬೋನಿ ಕಪೂರ್‌ ಅವರು ಮೊದಲ ಪತ್ನಿಗೆ ಡಿವೋರ್ಸ್‌ ಕೊಡದೆ ಶ್ರೀದೇವಿಯನ್ನು ಮದುವೆಯಾದರು. ಶ್ರೀದೇವಿ ಸಾಯುವವರೆಗೂ ಕೂಡ ಮೋನಾ ಮಕ್ಕಳು, ಶ್ರೀದೇವಿ ಮಕ್ಕಳು ಮಾತನಾಡಿರಲಿಲ್ಲ. 


 

66
ನಯನತಾರಾ, ಪ್ರಭುದೇವ

ನಯನತಾರಾ, ಪ್ರಭುದೇವ

ಟಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಯನತಾರಾ ಅವರು ಪ್ರಭುದೇವ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಕೊರಿಯೋಗ್ರಾಫರ್‌, ಡೈರೆಕ್ಟರ್‌ ಪ್ರಭುದೇವ ಅವರಿಗೆ ಆಗ ರಾಮಲತಾ ಜೊತೆ ಮದುವೆಯಾಗಿ ಮೂವರು ಮಕ್ಕಳಿದ್ದರು. ಆದರೂ ಅವರು ರಿಲೇಶನ್‌ಶಿಪ್‌ನಲ್ಲಿದ್ದರು. ರಾಮಲತಾ ಅವರು ತಿರುಗಿಬಿದ್ದಿದ್ದಕ್ಕೆ ನಯನತಾರಾ- ಪ್ರಭುದೇವ ಅವರು ರಿಲೇಶನ್‌ಶಿಪ್‌ ಅಂತ್ಯಗೊಳಿಸಿದರು. ಈಗ ಪ್ರಭುದೇವ ಅವರು ಮೊದಲ ಪತ್ನಿಗೆ ಡಿವೋರ್ಸ್‌ ಕೊಟ್ಟು, ಇನ್ನೊಂದು ಮದುವೆ ಆಗಿದ್ದಾರೆ. ನಯನತಾರಾ ಅವರು ನಿರ್ದೇಶಕ ವಿಘ್ನೇಶ್‌ ಶಿವನ್‌ ಮದುವೆ ಆಗಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ದಕ್ಷಿಣ ಭಾರತದ ನಟಿ
ದಕ್ಷಿಣ ಭಾರತದ ನಟರು
ನಯನತಾರ

Latest Videos
Recommended Stories
Recommended image1
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
Recommended image2
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
Recommended image3
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?
Related Stories
Recommended image1
ಶ್ರೀದೇವಿ ಮದುವೆಯಾದಾಗ ದಿನವಿಡೀ ಬಿಕ್ಕಿ ಬಿಕ್ಕಿ ಅತ್ತಿದ್ದೆ; 'ಪುಷ್ಪ' ಸ್ಟಾರ್ ಅಲ್ಲು ಅರ್ಜುನ್!
Recommended image2
ಈ ಮೂಲಾಂಕದ ಜನರ ಮೃತ್ಯು ರಹಸ್ಯಮಯವಾಗಿರುತ್ತೆ… ನಟಿ ಶ್ರೀದೇವಿ ಸಾವಿಗೂ ಮೂಲಾಂಕವೇ ಕಾರಣ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved