MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Chanakya Niti: ನಿಮ್ಮ ಸುತ್ತಲಿರೋ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಜನರನ್ನು ಗುರುತಿಸೋದು ಹೇಗೆ?

Chanakya Niti: ನಿಮ್ಮ ಸುತ್ತಲಿರೋ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಜನರನ್ನು ಗುರುತಿಸೋದು ಹೇಗೆ?

ಆಚಾರ್ಯ ಚಾಣಕ್ಯರ ನೀತಿಗಳು ಜೀವನದಲ್ಲಿ ಸರಿಯಾದ ಮಾರ್ಗವನ್ನು ತೋರಿಸುತ್ತವೆ. ಕೆಲವು ಜನರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿಯಾಗಿದ್ದು, ಅವರಿಂದ ದೂರವಿರುವುದು ಉತ್ತಮ. ಈ ಜನರ ಸಹವಾಸವು ಜೀವನದ ಪ್ರಗತಿಗೆ ಅಡ್ಡಿಯಾಗಬಹುದು ಮತ್ತು ಸಮಸ್ಯೆಗಳನ್ನು ತಂದೊಡ್ಡಬಹುದು.

2 Min read
Author : Mahmad Rafik
Published : Sep 23 2025, 09:44 PM IST
Share this Photo Gallery
  • FB
  • TW
  • Linkdin
  • Whatsapp
16
ಆಚಾರ್ಯ ಚಾಣಕ್ಯ
Image Credit : Asianet News

ಆಚಾರ್ಯ ಚಾಣಕ್ಯ

ಆಚಾರ್ಯ ಚಾಣಕ್ಯರನ್ನು ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಜೀವಿತಾವಧಿಯಲ್ಲಿ ಮಾನವಕಲ್ಯಾಣದ ಕುರಿತು ನೀತಿಗಳಲ್ಲಿ ಹೇಳಿದ್ದಾರೆ. ಚಾಣಕ್ಯ ನೀತಿಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ. ಚಾಣಕ್ಯ ನೀತಿಗಳ ಅನುಸರಿಸೋದರಿಂದ ಜೀವನದ ಸಮಸ್ಯೆಗಳು ದೂರವಾಗಿ ಸಂತೋಷ ನೆಲೆಸುತ್ತದೆ

26
ಈ ಜನರು ಶತ್ರುಗಳಿಗಿಂತ ಅಪಾಯಕಾರಿ
Image Credit : Chat Gpt

ಈ ಜನರು ಶತ್ರುಗಳಿಗಿಂತ ಅಪಾಯಕಾರಿ

ಚಾಣಕ್ಯ ನೀತಿಗಳಲ್ಲಿ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿಯಾದ ಕೆಲವು ಜನರನ್ನು ಉಲ್ಲೇಖಿಸಲಾಗಿದೆ. ಇಂತಹ ಜನರೊಂದಿಗೆ ಯಾವತ್ತಿಗೂ ಸ್ನೇಹ ಅಥವಾ ಸಂಬಂಧವನ್ನು ಬೆಳೆಸಬಾರದು. ಈ ಜನರು ಶತ್ರುಗಳಿಗಿಂತ ಅಪಾಯಕಾರಿಯಾಗಿದ್ದು, ಇವರನ್ನು ಗುರುತಿಸೋದು ಹೇಗೆ ಎಂಬ ಮಾಹಿತಿಯನ್ನು ಆಚಾರ್ಯ ಚಾಣಕ್ಯರು ನೀಡಿದ್ದಾರೆ.

Related Articles

Related image1
Chanakya Niti: ಎಂಥದ್ದೇ ಸಂದರ್ಭ, ಸಮಸ್ಯೆ, ಒತ್ತಡ ಎದುರಾದ್ರೂ ಈ ವಿಷ್ಯಾನಾ ಯಾರಾತ್ರಾನೂ ಹೇಳ್ಬೇಡಿ
Related image2
Chanakya Niti: ಈ ವಿಷ್ಯದಲ್ಲಿ ಮಹಿಳೆಯರನ್ನು ಮೀರಿಸೋಕೆ ಪುರುಷರಿಗೆ ಸಾಧ್ಯನೇ ಇಲ್ಲ!
36
 ಸ್ವಾರ್ಥಿಗಳು
Image Credit : Asianet News

ಸ್ವಾರ್ಥಿಗಳು

ಎಂದಿಗೂ ಸ್ವಾರ್ಥಕ್ಕಾಗಿ ಏನು ಮಾಡಲು ಸಿದ್ದವಿರೋರ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಬಾರದು. ಇವರು ವೈಯಕ್ತಿಕ ಲಾಭಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ತಮ್ಮ ಕೆಲಸ ಮುಗಿದ ಬಳಿಕ ಯಾರ ಬಗ್ಗೆಯೂ ಯೋಚಿಸುವುದಿಲ್ಲ. ತನ್ನ ಕೆಲಸ ಆಗೋವರೆಗೂ ಮಾತ್ರ ಇವರು ಎಲ್ಲರ ಬಗ್ಗೆ ಚಿಂತಿಸುತ್ತಾರೆ. ಹಾಗಾಗಿ ಇಂತಹ ಜನರನ್ನು ಎಂದಿಗೂ ನಂಬಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

46
ಮೂರ್ಖರಿಂದ ಅಂತರ ಕಾಯ್ದುಕೊಳ್ಳಿ
Image Credit : pinterest

ಮೂರ್ಖರಿಂದ ಅಂತರ ಕಾಯ್ದುಕೊಳ್ಳಿ

ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ತಿಳಿಯದ ಅಥವಾ ಅರ್ಥಮಾಡಿಕೊಳ್ಳದ ಜನರು ಯಾವಾಗಲೂ ಅಪಾಯಕಾರಿಯಾಗಿರುತ್ತದೆ. ಯಾವುದೇ ಸಂದರ್ಭದಲ್ಲಿಯೂ ಇವರಿಂದ ಅಪಾಯಕ್ಕೆ ಸಿಲುಕಬಬಹುದು. ಇವರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಜೊತೆಯಲ್ಲಿದ್ದವರ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮೂರ್ಖರಿಂದ ಅಂತರ ಕಾಯ್ದುಕೊಳ್ಳಿ.

56
ಸದಾ ಶೋಕದಲ್ಲಿರುವ ಜನರು
Image Credit : pinterest

ಸದಾ ಶೋಕದಲ್ಲಿರುವ ಜನರು

ನಿರಂತರವಾಗಿ ಶೋಕ ಅಥವಾ ಖಿನ್ನತೆಯಲ್ಲಿರುವ ಜನರಿಂದ ಯಾವಾಗಲೂ ಸ್ನೇಹ ಬೆಳೆಸಬಾರದು. ದುಃಖಿತನಾಗಿರುವ ವ್ಯಕ್ತಿಯ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವುದು ಸಮಸ್ಯೆಯನ್ನು ಅಹ್ವಾನಿಸಿದಂತೆ. ಈ ಜನರೊಂದಿಗೆ ಸ್ನೇಹ ಬೆಳೆಸೋದು ನಿಮ್ಮ ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ. ಯಾವಾಗಲೂ ನಕಾರಾತ್ಮಕ ಚಿಂತನೆ ಮಾಡುವ ಜನರಿಂದ ದೂರವಿರಿ.

ಇದನ್ನೂ ಓದಿ: ಚಾಣಕ್ಯ ನೀತಿ: ಈ ಮೂರು ವಿಧಾನಗಳಲ್ಲಿ ಗಳಿಸಿದ ಹಣದಿಂದ ನಿಮ್ಮ ಜೀವನ ನರಕ ಆಗೋದು ಖಚಿತಾ

66
ಕೋಪಿಷ್ಟರು
Image Credit : Asianet News

ಕೋಪಿಷ್ಟರು

ಅತಿಯಾದ ಕೋಪ ಸ್ವಭಾವ ಹೊಂದಿರುವ ಜನರೊಂದಿಗೂ ಸ್ನೇಹ ಬೆಳೆಸಬಾರದು. ಅಂತಹ ಜನರಿಂದ ಸಲುಗೆ ಬೆಳೆಸಿಕೊಳ್ಳಬಾರದು. ಈ ಜನರು ನಿಮ್ಮ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತಾರೆ. ಕೆಲವೊಮ್ಮೆ ಅವರ ಕೋಪವು ನಿಮಗೆ ಹಾನಿ ಮಾಡಬಹುದು. ಇವರ ವರ್ತನೆ ಯಾವುದೇ ಸಂದರ್ಭದಲ್ಲಿ ಬದಲಾಗಬಹುದು. ಇದು ಜೊತೆಯಲ್ಲಿದ್ದವರ ಮೇಲೆ ಅಪಾಯ ಬೀರುತ್ತದೆ.

ಇದನ್ನೂ ಓದಿ: Chanakya Niti: ಈ ಐವರನ್ನು ಅರೆನಿದ್ದೆಯಿಂದ ಎಬ್ಬಿಸಿದ್ರೆ ನಿಮ್ಕತೆ ಮುಗೀತು ಅನ್ನುತ್ತೆ ಚಾಣಕ್ಯ ನೀತಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚಾಣಕ್ಯ ನೀತಿ

Latest Videos
Recommended Stories
Recommended image1
ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
Recommended image2
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ
Recommended image3
ನಾಳೆ ಡಿಸೆಂಬರ್ 7 ಅಪರೂಪದ ಚತುರ್ಗ್ರಹಿ ಯೋಗ, ಐದು ರಾಶಿಗೆ ಅದೃಷ್ಟ, ಹೆಚ್ಚಿನ ಲಾಭ
Related Stories
Recommended image1
Chanakya Niti: ಎಂಥದ್ದೇ ಸಂದರ್ಭ, ಸಮಸ್ಯೆ, ಒತ್ತಡ ಎದುರಾದ್ರೂ ಈ ವಿಷ್ಯಾನಾ ಯಾರಾತ್ರಾನೂ ಹೇಳ್ಬೇಡಿ
Recommended image2
Chanakya Niti: ಈ ವಿಷ್ಯದಲ್ಲಿ ಮಹಿಳೆಯರನ್ನು ಮೀರಿಸೋಕೆ ಪುರುಷರಿಗೆ ಸಾಧ್ಯನೇ ಇಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved