MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!

Marriage annulment reasons: ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಹುಡುಗನನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಎಲ್ಲಾ ಪರೀಕ್ಷೆಗಳನ್ನು ನಡೆಸಿ ಆತ…

1 Min read
Author : Ashwini HR
Published : Dec 10 2025, 12:16 PM IST
Share this Photo Gallery
  • FB
  • TW
  • Linkdin
  • Whatsapp
15
ಶಾಕ್ ಆದ ನವ ವಧು
Image Credit : storyblocks

ಶಾಕ್ ಆದ ನವ ವಧು

ನವ ವಧುವಿನ ಜೀವನ ಕೇವಲ ಮೂರೇ ದಿನದಲ್ಲಿ ಬದಲಾಗಿದೆ. ಮದುವೆಯ ನಂತರ ಅಂದರೆ ಮೊದಲನೆಯ ರಾತ್ರಿಯೇ ನವ ವರನು ತಾನು ದೈಹಿಕವಾಗಿ ಸದೃಢವಾಗಿಲ್ಲ ಎಂದು ಆಕೆಗೆ ಹೇಳಿದ್ದಾನೆ. ಇದನ್ನು ಕೇಳಿ ವಧು ಆಘಾತಕ್ಕೊಳಗಾಗಿದ್ದಾಳೆ. ಕೊನೆಗೇನಾಯ್ತು? ಮುಂದೆ ಓದಿ...

25
ಡೀವೋರ್ಸ್ ಪತ್ರದಲ್ಲಿ ಏನಿತ್ತು?
Image Credit : social media

ಡೀವೋರ್ಸ್ ಪತ್ರದಲ್ಲಿ ಏನಿತ್ತು?

ಇದನ್ನು ಕೇಳಿ ಶಾಕ್ ಆದ ವಧು ತನ್ನ ತವರು ಮನೆಗೆ ಹಿಂತಿರುಗಿ ನಾಲ್ಕನೇ ದಿನಕ್ಕೆ ಗಂಡನಿಗೆ ಡೀವೋರ್ಸ್ ನೀಡಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರುವುದು ಗೋರಖ್‌ಪುರದಲ್ಲಿ. ಡೀವೋರ್ಸ್ ಪತ್ರದಲ್ಲಿ "ಮದುವೆಯ ಮುನ್ನ ನಿಜವಾದ ಸಮಸ್ಯೆಯನ್ನು ಮರೆಮಾಡಿದ ವ್ಯಕ್ತಿಯೊಂದಿಗೆ ನನ್ನ ಜೀವನವನ್ನು ಕಳೆಯಲು ಬಯಸುವುದಿಲ್ಲ." ಎಂದಿದೆ.

Related Articles

Related image1
18 ತುಂಬದ ವಿದ್ಯಾರ್ಥಿಗಳ ಪ್ರೀತಿ ಪ್ರಣಯಕ್ಕೆ ತಿರುಗಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ!
Related image2
ನಿಮ್ಮನ್ನು ಯಾಮಾರಿಸುವವರ ಅಸಲಿ ಮುಖ ಬಯಲಾಗಬೇಕೆಂದ್ರೆ ಹೀಗೆ ಪರೀಕ್ಷಿಸಿ
35
ಇದು ಎರಡನೇ ಮದುವೆ
Image Credit : Pixabay

ಇದು ಎರಡನೇ ಮದುವೆ

ವಿಚ್ಛೇದನ ನೋಟಿಸ್ ಸ್ವೀಕರಿಸಿದ ನಂತರ, ಎರಡೂ ಕುಟುಂಬಗಳು ಬೆಲಿಪರ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಒಟ್ಟುಗೂಡಿದವು. ಸುಮಾರು ನಾಲ್ಕು ಗಂಟೆಗಳ ಕಾಲ ಪಂಚಾಯತ್ ಸಭೆ ನಡೆಯಿತು. ಈ ಸಮಯದಲ್ಲಿ ಹುಡುಗಿಯ ಕಡೆಯವರು ಗಂಭೀರ ಆರೋಪಗಳನ್ನು ಮಾಡಿದರು. "ಹುಡುಗನಿಗೆ ಎರಡು ವರ್ಷಗಳ ಹಿಂದೆಯೇ ಮದುವೆಯಾಗಿತ್ತು. ಆದರೆ ಆ ಹುಡುಗಿಯೂ ಒಂದು ತಿಂಗಳ ನಂತರ ಅಲ್ಲಿಂದ ಆಚೆ ಬಂದಳು. ಆಗಲೂ ಹುಡುಗ ದೈಹಿಕವಾಗಿ ಅಸಮರ್ಥ ಎಂಬ ವಿಚಾರ ಬಹಿರಂಗಗೊಂಡಿತ್ತು. ಆದರೆ ಕುಟುಂಬವು ಈ ಸಂಗತಿಯನ್ನು ಮರೆಮಾಚಿ ಎರಡನೇ ಮದುವೆಯನ್ನು ಏರ್ಪಡಿಸಿತು" ಎಂದು ದೂರಿದ್ದಾರೆ.

45
ವೈದ್ಯಕೀಯ ಪರೀಕ್ಷೆಯಿಂದ ಬಗೆಹರಿದ ಸಮಸ್ಯೆ
Image Credit : freepik

ವೈದ್ಯಕೀಯ ಪರೀಕ್ಷೆಯಿಂದ ಬಗೆಹರಿದ ಸಮಸ್ಯೆ

ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಹುಡುಗನನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಎಲ್ಲಾ ಪರೀಕ್ಷೆಗಳನ್ನು ನಡೆಸಿ ಆತ ತಂದೆಯಾಗಲು ಸಮರ್ಥನಲ್ಲ ಎಂದು ತಿಳಿಸಿದರು. ಈ ವರದಿಯನ್ನು ಸ್ವೀಕರಿಸಿದ ನಂತರ ಹುಡುಗಿಯ ಕುಟುಂಬ ಮಾಡಿದ ಆರೋಪ ದೃಢವಾಯಿತು.

55
ಕುಟುಂಬದ ಏಕೈಕ ಉತ್ತರಾಧಿಕಾರಿ
Image Credit : Getty

ಕುಟುಂಬದ ಏಕೈಕ ಉತ್ತರಾಧಿಕಾರಿ

25 ವರ್ಷದ ನವ ವರ ಸಹಜನ್ವಾನ್‌ನ ಶ್ರೀಮಂತ ಕೃಷಿ ಕುಟುಂಬದ ಏಕೈಕ ಪುತ್ರ. ಬಿ.ಟೆಕ್ ಮುಗಿಸಿದ ನಂತರ ಜಿಐಡಿಎಯ ಕಾರ್ಖಾನೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಸಂಬಂಧಿಕರು ಬೆಲಿಪರ್‌ನಲ್ಲಿ ವಾಸಿಸುತ್ತಿದ್ದು, ಅವರ ಮೂಲಕವೇ ಮದುವೆಯನ್ನು ಏರ್ಪಡಿಸಲಾಯಿತು. ಹುಡುಗಿಯ ಕುಟುಂಬವು ವರನ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಪರಿಸ್ಥಿತಿಯಿಂದ ಸಂತೋಷಪಟ್ಟಿತು. ನವೆಂಬರ್ 28 ರಂದು ವಿವಾಹವು ಬಹಳ ವೈಭವದಿಂದ ನಡೆಯಿತು ಮತ್ತು ವಧುವನ್ನು ನವೆಂಬರ್ 29 ರಂದು ಅವರ ಅತ್ತೆಯ ಮನೆಗೆ ಕಳುಹಿಸಲಾಯಿತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಸಂಬಂಧಗಳು
ಸುದ್ದಿ
ಭಾರತ ಸುದ್ದಿ

Latest Videos
Recommended Stories
Recommended image1
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
Recommended image2
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!
Recommended image3
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Related Stories
Recommended image1
18 ತುಂಬದ ವಿದ್ಯಾರ್ಥಿಗಳ ಪ್ರೀತಿ ಪ್ರಣಯಕ್ಕೆ ತಿರುಗಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ!
Recommended image2
ನಿಮ್ಮನ್ನು ಯಾಮಾರಿಸುವವರ ಅಸಲಿ ಮುಖ ಬಯಲಾಗಬೇಕೆಂದ್ರೆ ಹೀಗೆ ಪರೀಕ್ಷಿಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved