MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial ನೋಡಿ ರವಿಚಂದ್ರನ್‌ ಸೂಪರ್‌ ಹಿಟ್‌ ಸಿನಿಮಾ ನೆನಪಿಸಿಕೊಂಡ ವೀಕ್ಷಕರು! ಯಾವ ಸಿನಿಮಾ?

Amruthadhaare Serial ನೋಡಿ ರವಿಚಂದ್ರನ್‌ ಸೂಪರ್‌ ಹಿಟ್‌ ಸಿನಿಮಾ ನೆನಪಿಸಿಕೊಂಡ ವೀಕ್ಷಕರು! ಯಾವ ಸಿನಿಮಾ?

Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಹಾಗೂ ಆಕಾಶ್‌ ಭೇಟಿಯಾಗಿದೆ. ಗೌತಮ್ಗೆ ತನ್ನ ಮಗ ಆಕಾಶ್‌ ಇವನೇ ಅಂತಾಗಲೀ, ಆಕಾಶ್‌ಗೆ ಇವರೇ ತನ್ನ ಅಪ್ಪ ಅಂತಾಗಲೀ ಇನ್ನೂ ಗೊತ್ತಾಗಿಲ್ಲ. ಹೀಗಿರುವಾಗ ಅಪ್ಪ-ಮಗ ಪದೇ ಪದೇ ಭೇಟಿ ಆಗುತ್ತಿದ್ದಾರೆ. 

1 Min read
Author : Padmashree Bhat
Published : Sep 16 2025, 03:06 PM IST
Share this Photo Gallery
  • FB
  • TW
  • Linkdin
  • Whatsapp
15
ಗೌತಮ್ ಆಕಾಶ್‌ ಐಸ್‌ಕ್ರೀಂ ನಂಟು
Image Credit : zee5

ಗೌತಮ್-ಆಕಾಶ್‌ ಐಸ್‌ಕ್ರೀಂ ನಂಟು

ಐಸ್‌ಕ್ರೀಂ ಪಾರ್ಲರ್‌ ಮುಂದೆ ಆಕಾಶ್‌ ನಿಂತಿದ್ದನು. ಅದೇ ಸಮಯಕ್ಕೆ ಗೌತಮ್‌ ಹಾಗೂ ಆನಂದ್‌ ಅಲ್ಲಿಗೆ ಬರುತ್ತಾರೆ. ಆಕಾಶ್‌ ಜೊತೆ ಅವರು ಪಾರ್ಲರ್‌ ಒಳಗಡೆ ಹೋಗುತ್ತಾರೆ. ಐಸ್‌ಕ್ರೀಂ ಒಳಗಡೆ ಏನಾದರೂ ಮಿಕ್ಸ್‌ ಮಾಡಿ ಕೊಡಲ್ವಾ ಅಂತ ಆಕಾಶ್‌ ಪ್ರಶ್ನೆ ಮಾಡ್ತಾನೆ. ಆನಂದ್‌ ಆಗ, ಏನೂ ಇಲ್ಲ ಕಣೋ ಎಂದು ಹೇಳುತ್ತಾನೆ. ಒಟ್ಟಿನಲ್ಲಿ ಹೀಗೆ ಎಪಿಸೋಡ್‌ ಪ್ರಸಾರ ಆಗುವುದು. ಈ ಪ್ರೋಮೋ ನೋಡಿ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

25
ಕುಶಾಲನಗರಕ್ಕೆ ಬಂದ ಗೌತಮ್
Image Credit : zee5

ಕುಶಾಲನಗರಕ್ಕೆ ಬಂದ ಗೌತಮ್

ಶಕುಂತಲಾ ತನ್ನ ಮಗಳನ್ನು ಸಾಯಿಸಿದಳು, ಇದೇ ಮನೆಯಲ್ಲಿದ್ದರೆ ಮಗನಿಗೂ ಅಪಾಯ ಮಾಡ್ತಾಳೆ ಅಂತ ಭೂಮಿಕಾ ತನ್ನ ಮಗನನ್ನು ಕರೆದುಕೊಂಡು ಕುಶಾಲನಗರದಲ್ಲಿದ್ದಾಳೆ. ಅವಳು ಎಲ್ಲಿದ್ದಾಳೆ ಅಂತ ಯಾರಿಗೂ ಗೊತ್ತಿಲ್ಲ. ಶಕುಂತಲಾ ಬಣ್ಣ ಏನು ಅಂತ ಗೌತಮ್‌ಗೆ ಗೊತ್ತಾಯ್ತು. ಗೌತಮ್‌ ಈಗ ಭೂಮಿಕಾಳನ್ನು ಹುಡುಕಿಕೊಂಡು ಕುಶಾಲನಗರಕ್ಕೆ ಬಂದಿದ್ದಾನೆ. ಅಲ್ಲಿ ಆಕಾಶ್‌ ಹಾಗೂ ಗೌತಮ್‌ ಭೇಟಿಯಾಗಿದೆ.

Related Articles

Related image1
Amruthadhaare Serial: ಕರ್ಮ ರಿಟರ್ನ್ಸ್‌ ಆಗೋದಿಲ್ಲವಾ? ಗೌತಮ್-ಭೂಮಿ ಕಣ್ಣೀರಿಗೆ ಬೆಲೆ ಇಲ್ವಾ? ಛೇ...
Related image2
ಭೂಮಿಕಾ ಜೊತೆ ಮಲ್ಲಿ! ಅಪ್ಪ-ಮಗನ ಸಮ್ಮಿಲನ: ಒಂದೇ ಸಲಕ್ಕೆ ಅಬ್ಬಬ್ಬಾ Amruthadhaare ಎಷ್ಟೊಂದು ಟ್ವಿಸ್ಟ್​?
35
ಸೋಶಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಹೇಳಿದ್ದೇನು?
Image Credit : zee5

ಸೋಶಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಹೇಳಿದ್ದೇನು?

  • ಅಪ್ಪ ಮಗ ತಿನ್ನೋದರಲ್ಲಿ ಎತ್ತಿದ ಕೈ
  • ಒಂತರ ಮೊದಲು ಮಗನಿಗೆ ಪರಿಚಯ ಆಗಿ ನಂತರ ಅಮ್ಮನನ್ನು ಭೇಟಿಯಾಗುವ ಕ್ಷಣ
  • ಇದು ಯಾಕೋ ಮನೆ ದೇವ್ರು ಸಿನಿಮಾ ಥರ ಹೋಗ್ತಾ ಇದೆಯಲ್ಲ
  • ರೀಲ್ ಅಪ್ಪ ಮತ್ತು ರಿಯಲ್ ಅಪ್ಪ ಮಗನ ಜೊತೆ ಐಸ್ ಕ್ರೀಮ್ ತಿನ್ನೋದು
  • Real ಅಪ್ಪ reel ಅಪ್ಪ ಇಬರು ಒಂದೇ ಕಡೆ
  • ಅಪ್ಪ ಮಗ ಸರಿ ಇದೆ ಜೋಡಿ, ತಿನ್ನೋದ್ರಲ್ಲಿ ಮುಂದೆ, ಏನೇ ಆದ್ರೂ ತಿನ್ನೋದ್ ಮಾತ್ರ ನಿಲ್ಲಿಸಬಾರದು, ತಿಂತಾನೆ ಇರಬೇಕು
45
ಮುಂದೆ ಏನಾಗುವುದು?
Image Credit : zee5

ಮುಂದೆ ಏನಾಗುವುದು?

ಈ ಸೀರಿಯಲ್‌ ಎಪಿಸೋಡ್‌ಗಳನ್ನು ನೋಡಿದ ವೀಕ್ಷಕರು, ಮನೆದೇವ್ರು ಸಿನಿಮಾ ನೆನಪಿಸಿಕೊಂಡಿದ್ದಾರೆ. ಗೌತಮ್‌ ದಿವಾನ್‌ ಹಾಗೂ ಭೂಮಿಕಾ ಭೇಟಿ ಆಗಲೂಬಹುದು. ಆಮೇಲೆ ಇವರಿಬ್ಬರು ಒಂದಾಗಿ ಶಕುಂತಲಾ-ಜಯದೇವ್‌ ವಿರುದ್ಧ ಹೋರಾಡಲೂಬಹುದು. ಜಯದೇವ್‌ ಈಗಾಗಲೇ 600 ಕೋಟಿ ರೂಪಾಯಿ ಸಾಲ ಮಾಡಿದ್ದಾನೆ. ಅದನ್ನು ಪರಿಹಾರ ಮಾಡೋಕೆ ಗೌತಮ್‌ ಬರಬೇಕಾಗಿ ಬರಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಕುತೂಹಲದಿಂದ ಕೂಡಿವೆ.

55
ಆಕಾಶ್-ಭೂಮಿ ಕಾಂಬಿನೇಶನ್‌
Image Credit : zee5

ಆಕಾಶ್-ಭೂಮಿ ಕಾಂಬಿನೇಶನ್‌

ಆಕಾಶ್‌ ಪಾತ್ರದಲ್ಲಿ ದುಷ್ಯಂತ್‌ ಚಕ್ರವರ್ತಿ ಅವರು ನಟಿಸುತ್ತಿದ್ದಾರೆ. ನಟ ಸಿಲ್ಲಿಲಲ್ಲಿ ಆನಂದ್‌ ಅವರ ಮಗನೇ ದುಷ್ಯಂತ. ಒಟ್ಟಿನಲ್ಲಿ ಅಪ್ಪ-ಮಗ ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿರೋದು ವೀಕ್ಷಕರಿಗೆ ಖುಷಿ ಕೊಟ್ಟಿದೆ. ಈಗ ಆಕಾಶ್‌ ಹಾಗೂ ಭೂಮಿ ಕಾಂಬಿನೇಶನ್‌ ಕೂಡ ಅನೇಕರಿಗೆ ಖುಷಿ ಕೊಟ್ಟಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಅಮೃತಧಾರೆ

Latest Videos
Recommended Stories
Recommended image1
ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
Recommended image2
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?
Recommended image3
ಪತ್ನಿ ಜೊತೆ ಶಿರಡಿಗೆ ತೆರಳಿದ ಬ್ರೋ ಗೌಡ… ಸಾಯಿ ಬಾಬಾ ಪವಾಡ ಬಿಚ್ಚಿಟ್ಟ ಮೇಘನಾ
Related Stories
Recommended image1
Amruthadhaare Serial: ಕರ್ಮ ರಿಟರ್ನ್ಸ್‌ ಆಗೋದಿಲ್ಲವಾ? ಗೌತಮ್-ಭೂಮಿ ಕಣ್ಣೀರಿಗೆ ಬೆಲೆ ಇಲ್ವಾ? ಛೇ...
Recommended image2
ಭೂಮಿಕಾ ಜೊತೆ ಮಲ್ಲಿ! ಅಪ್ಪ-ಮಗನ ಸಮ್ಮಿಲನ: ಒಂದೇ ಸಲಕ್ಕೆ ಅಬ್ಬಬ್ಬಾ Amruthadhaare ಎಷ್ಟೊಂದು ಟ್ವಿಸ್ಟ್​?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved