MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಈ ಬಾರಿ ವೀಕ್ಷಕರ ಟಾರ್ಗೇಟ್ ಸೈಕೋ ಜಯಂತ್‌ ಅಲ್ವೇ ಅಲ್ಲ ರೀ, ಮತ್ಯಾರೂ?

ಈ ಬಾರಿ ವೀಕ್ಷಕರ ಟಾರ್ಗೇಟ್ ಸೈಕೋ ಜಯಂತ್‌ ಅಲ್ವೇ ಅಲ್ಲ ರೀ, ಮತ್ಯಾರೂ?

Psycho Jayanth not target: ಮೊದ ಮೊದಲು ಜಯಂತ್‌ನನ್ನ ದೊಡ್ಡ ಸೈಕೊ ಎಂದು ಕರೆದವರೇ ಜಯಂತ್ ಓಕೆ ಎನ್ನುತ್ತಿದ್ದಾರೆ. ಮೊದಲನೆಯದು ಜಯಂತ್‌ ಏನೇ ಮಾಡಿದ್ರೂ ಕೊನೆಗೆ ಜಾನು ಮೇಲೆ ಪ್ರೀತಿ ತೋರಿಸುತ್ತಲೇ ಬಂದಿದ್ದಾನೆ. ಎರಡನೇಯದು…

2 Min read
Author : Ashwini HR
Published : Oct 02 2025, 04:32 PM IST
Share this Photo Gallery
  • FB
  • TW
  • Linkdin
  • Whatsapp
16
ಜಯಂತ್ ಪಾತ್ರ ಈ ಪಾಟಿ ಹಿಟ್ ಆಗ್ತಿರೋದೇಕೆ?
Image Credit : Instagram

ಜಯಂತ್ ಪಾತ್ರ ಈ ಪಾಟಿ ಹಿಟ್ ಆಗ್ತಿರೋದೇಕೆ?

'ಲಕ್ಷ್ಮೀನಿವಾಸ' ಧಾರಾವಾಹಿಯಲ್ಲಿ ಜಯಂತ್‌ ಪಾತ್ರವನ್ನ ಅದೆಷ್ಟೇ ಕೆಟ್ಟದಾಗಿ ತೋರಿಸಿದರೂ ವೀಕ್ಷಕರಿಗೆ ಮಾತ್ರ ಆ ಪಾತ್ರದ ಮೇಲೆ ತುಸು ಒಲವು ಜಾಸ್ತಿಯೇ. ಅದಕ್ಕೆ ಕಾರಣವೂ ಇದೆ. ಆ ಕಾರಣವೇನು?, ಜಯಂತ್ ಪಾತ್ರ ಈ ಪಾಟಿ ಹಿಟ್ ಆಗ್ತಿರೋದೇಕೆ?, ಜಾನು ಮೇಲೆ ವೀಕ್ಷಕರ ಮುನಿಸೇಕೆ ಎಂಬ ಮಾಹಿತಿ ಇಲ್ಲಿದೆ ನೋಡಿ..

26
ಮುನಿಸಿಕೊಳ್ಳಲು ಕಾರಣವೇನು?.
Image Credit : Instagram

ಮುನಿಸಿಕೊಳ್ಳಲು ಕಾರಣವೇನು?.

ಮೊದ ಮೊದಲು ಜಯಂತ್‌ನನ್ನ ದೊಡ್ಡ ಸೈಕೊ ಎಂದು ಕರೆದವರೇ ಜಯಂತ್ ಓಕೆ ಎನ್ನುತ್ತಿದ್ದಾರೆ. ಮೊದಲನೆಯದು ಜಯಂತ್‌ ಏನೇ ಮಾಡಿದ್ರೂ ಕೊನೆಗೆ ಜಾನು ಮೇಲೆ ಪ್ರೀತಿ ತೋರಿಸುತ್ತಲೇ ಬಂದಿದ್ದಾನೆ. ಎರಡನೇಯದು ಜಯಂತ್‌ ಪಾತ್ರಧಾರಿ ದೀಪಕ್‌ ಸುಬ್ರಮಣ್ಯ ಅಭಿನಯ. ಅದೆಲ್ಲಾ ಸರಿ, ಈಗ ವೀಕ್ಷಕರು ಜಾನು ಮೇಲೆ ಮುನಿಸಿಕೊಳ್ಳಲು ಕಾರಣವೇನು?.

Related Articles

Related image1
ತಂಗಿಯರ ಸಂಸಾರ ಭದ್ರವಾಗುವ ಹೊತ್ತಿಗೆ ಅಣ್ಣಯ್ಯನ ಸುಖ ಸಂಸಾರವೇ ಛಿದ್ರ-ಛಿದ್ರ!
Related image2
ಇಷ್ಟೆಲ್ಲಾ ಆಗ್ತಿದ್ರೂ 'ಕರ್ಣ' ಧಾರಾವಾಹಿಯಲ್ಲಿ ವೀಕ್ಷಕರಿಗೆ ಸಮಾಧಾನದ ವಿಷಯವೊಂದಿದೆ
36
ವೀಕ್ಷಕರ ಮನಗೆಲ್ಲಲು ಕಾರಣ
Image Credit : Instagram

ವೀಕ್ಷಕರ ಮನಗೆಲ್ಲಲು ಕಾರಣ

ಧಾರಾವಾಹಿಯಲ್ಲಿ ಎಲ್ಲರೂ ಜಾಹ್ನವಿ ಸತ್ತು ಹೋಗಿದ್ದಾಳೆ ಎಂದು ನಂಬಿದರೂ ಜಯಂತ್‌ ಮಾತ್ರ ತನ್ನ ಜಾನು ಸತ್ತುಹೋಗಿಲ್ಲ ಎಂಬ ಬಲವಾದ ದೃಢ ನಂಬಿಕೆಯಿಂದಲೇ ಜೀವನ ನಡೆಸುತ್ತಿದ್ದಾನೆ. ಅದೆಷ್ಟೋ ಬಾರಿ ಇಬ್ಬರೂ ಎದುರು ಬದುರಾಗುವ ಸನ್ನಿವೇಶ ನಡೆದಾಗಲೆಲ್ಲಾ ಜಯಂತ್‌ಗೆ ತನ್ನ ಜಾನು ಇಲ್ಲೇ ಎಲ್ಲೋ ಇದ್ದಾಳೆ ಅನಿಸುತ್ತಿದೆ. ಆಗೆಲ್ಲಾ ಜಯಂತ್‌ ನಿಷ್ಮಕಲ್ಮಶ ಪ್ರೀತಿಯನ್ನೇ ವ್ಯಕ್ತಪಡಿಸುತ್ತಾ ಬಂದಿದ್ದಾನೆ. ಇದು ವೀಕ್ಷಕರ ಮನಗೆಲ್ಲಲು ಕಾರಣವಾಗಿದೆ.

46
ತಪ್ಪು ಮೇಲೆ ತಪ್ಪು
Image Credit : Instagram

ತಪ್ಪು ಮೇಲೆ ತಪ್ಪು

ಇನ್ನು ಜಯಂತ್ ಬಿಟ್ಟು ಜಾನು ಪಾತ್ರದ ಮೇಲೆ ವೀಕ್ಷಕರು ಮುನಿಸಿಕೊಳ್ಳಲು ಕಾರಣವೇನು ಎಂದು ನೋಡುವುದಾದ್ರೆ ಜಾನು ವಿಶ್ವನ ಮನೆ ಸೇರಿದ ಮೇಲೆ, ವಿಶ್ವನಿಗೆ ಜಾನು ತಮ್ಮ ಮನೆಯಲ್ಲೇ ಇದ್ದಾಳೆ ಎಂದು ಗೊತ್ತಾದ ಮೇಲೆ ಅವನ ಗಮನ ತಾನು ಮದುವೆಯಾಗುತ್ತಿರುವ ಹುಡುಗಿಯ ಮೇಲಿಲ್ಲ. ಬದಲಿಗೆ ಜಾನುವನ್ನ ಕಾಪಾಡುವುದೇ ಆಗಿದೆ. ಹಾಗಾಗಿ ವಿಶ್ವನ ಲೈಫ್‌ಗೆ ಜಾನು ಯಾಕೆ ಎಂಟ್ರಿ ಆಗ್ಬೇಕು ಎನ್ನಲಾಗುತ್ತಿದೆ. "ತನ್ನ ಲೈಫ್‌ ನೋಡಿಕೊಳ್ಳುವಷ್ಟು ಸಾಮರ್ಥ್ಯ ಜಾಹ್ನವಿಗೆ ಇಲ್ವಾ?. ಜಯಂತ್ ತಪ್ಪು ಮಾಡಿದ್ದಾನೆ ಸರಿ, ಇವಳು ತಪ್ಪು ಮೇಲೆ ತಪ್ಪು ಮಾಡುತ್ತಿದ್ದಾಳೆ" ಎನ್ನಲಾಗುತ್ತಿದೆ.

56
ಜಾಹ್ನವಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
Image Credit : Instagram

ಜಾಹ್ನವಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

ಇತ್ತೀಚೆಗಂತೂ ಜಯಂತ್‌ಗೆ ಜಾಹ್ನವಿ ಸಿಕ್ಕೇಬಿಟ್ಟಳು ಎನ್ನುವ ರೀತಿ ತೋರಿಸಲಾಗುತ್ತಿದೆ. ಮುಂದಿನ ಸಂಚಿಕೆಯಲ್ಲಿ ಅರಿವಿಲ್ಲದೆ ಜಾಹ್ನವಿ ಜಯಂತ್‌ ಮನೆ ತಲುಪಾಗಿದೆ. ಸಾಲದೆಂಬಂತೆ ಆಕೆಯ ಮೊಬೈಲ್‌ ರಿಂಗಾಗಿದ್ದು, ಜಯಂತ್‌ ಅದನ್ನು ಕಂಡುಹಿಡಿದಿದ್ದಾನೆ. ಅದಕ್ಕೆ ವೀಕ್ಷಕರು ಪಕ್ಕಾ ಈ ಬಾರಿ ಜಾಹ್ನವಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ ಜಯಂತ್‌ ಮನೇಲಿ ಸಿಸಿ ಕ್ಯಾಮೆರಾ ಇಟ್ಟಿದ್ದಾನೆ. ಇದರಿಂದಾಗಿ ಜಾಹ್ನವಿ ಇರುವಿಕೆ ಗೊತ್ತಾಗುತ್ತದೆ ಎನ್ನುತ್ತಿದ್ದಾರೆ.

66
ಜಯಂತ್‌-ಜಾಹ್ನವಿ ಒಂದಾಗ್ತಾರಾ?
Image Credit : Instagram

ಜಯಂತ್‌-ಜಾಹ್ನವಿ ಒಂದಾಗ್ತಾರಾ?

ಇಷ್ಟು ದಿನಗಳ ಕಾಲ ಧಾರಾವಾಹಿ ನೋಡುತ್ತಾ ಬಂದಿರುವ ವೀಕ್ಷಕರು ಅವರಿಬ್ಬರನ್ನೂ ಒಂದು ಮಾಡಿ, ಈ ರೀತಿ ಡ್ರ್ಯಾಗ್ ಮಾಡಬೇಡಿ ಎಂದು ನಿರ್ದೇಶಕರಿಗೆ ಮನವಿ ಮಾಡುತ್ತಲೇ ಬಂದಿದ್ದು, ಈ ಬಾರಿಯಾದ್ರೂ ಜಯಂತ್‌-ಜಾಹ್ನವಿ ಒಂದಾಗ್ತಾರಾ?, ನಿಜಕ್ಕೂ ಜಯಂತ್‌ ಎಷ್ಟು ಕೆಟ್ಟವನು? ಎಂಬುದನ್ನ ಮುಂದಿನ ಎಪಿಸೋಡ್‌ಗಳಲ್ಲಿ ತೋರಿಸಬೇಕಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ
ಲಕ್ಷ್ಮೀ ನಿವಾಸ ಧಾರಾವಾಹಿ

Latest Videos
Recommended Stories
Recommended image1
BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
Recommended image2
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್
Recommended image3
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
Related Stories
Recommended image1
ತಂಗಿಯರ ಸಂಸಾರ ಭದ್ರವಾಗುವ ಹೊತ್ತಿಗೆ ಅಣ್ಣಯ್ಯನ ಸುಖ ಸಂಸಾರವೇ ಛಿದ್ರ-ಛಿದ್ರ!
Recommended image2
ಇಷ್ಟೆಲ್ಲಾ ಆಗ್ತಿದ್ರೂ 'ಕರ್ಣ' ಧಾರಾವಾಹಿಯಲ್ಲಿ ವೀಕ್ಷಕರಿಗೆ ಸಮಾಧಾನದ ವಿಷಯವೊಂದಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved