MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • "ಮುಂದಿನ ದಿನಗಳಲ್ಲಿ ಜನ ನಿತ್ಯಾ ಪಾತ್ರವನ್ನ ಬಹಳ ಇಷ್ಟಪಡ್ತಾರೆ": ಬಿಗ್ ಹಿಂಟ್ ಕೊಟ್ಟ ನಮ್ರತಾ ಗೌಡ

"ಮುಂದಿನ ದಿನಗಳಲ್ಲಿ ಜನ ನಿತ್ಯಾ ಪಾತ್ರವನ್ನ ಬಹಳ ಇಷ್ಟಪಡ್ತಾರೆ": ಬಿಗ್ ಹಿಂಟ್ ಕೊಟ್ಟ ನಮ್ರತಾ ಗೌಡ

Namratha Gowda: ಈ ಬಾರಿ ಜೀ಼ ಕನ್ನಡ ಕುಟುಂಬದ ಸೆನ್ಸೇಷನಲ್ ಅವಾರ್ಡ್‌ ಅನ್ನ ಕರ್ಣ ಧಾರಾವಾಹಿಯಲ್ಲಿನ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಪಡೆದುಕೊಂಡಿದ್ದು, ಕರ್ಣ ಧಾರಾವಾಹಿಯಲ್ಲಿ ಮುಂದಿನ ಸಂಚಿಕೆಗಳು ಹೇಗಿರಲಿದೆ ಎಂಬುದನ್ನ ಪರೋಕ್ಷವಾಗಿ ಹೇಳಿದ್ದಾರೆ.

1 Min read
Author : Ashwini HR
Published : Oct 19 2025, 08:48 PM IST
Share this Photo Gallery
  • FB
  • TW
  • Linkdin
  • Whatsapp
16
ಸೆನ್ಸೇಷನಲ್ ಅವಾರ್ಡ್‌
Image Credit : Facebook

ಸೆನ್ಸೇಷನಲ್ ಅವಾರ್ಡ್‌

ಜೀ ಕನ್ನಡ ವಾಹಿನಿಯಲ್ಲಿ ಕಳೆದೆರೆಡು ದಿನಗಳಿಂದ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025 ಪ್ರಸಾರವಾಗುತ್ತಿದೆ. ಈ ಬಾರಿ ಜೀ಼ ಕನ್ನಡ ಕುಟುಂಬದ ಸೆನ್ಸೇಷನಲ್ ಅವಾರ್ಡ್‌ ಅನ್ನ ಕರ್ಣ ಧಾರಾವಾಹಿಯಲ್ಲಿನ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಪಡೆದುಕೊಂಡಿದ್ದಾರೆ.

26
ಪ್ರಶಸ್ತಿ ಪ್ರದಾನ ಮಾಡಿದ ಶಿವಣ್ಣ
Image Credit : Facebook

ಪ್ರಶಸ್ತಿ ಪ್ರದಾನ ಮಾಡಿದ ಶಿವಣ್ಣ

ಕರುನಾಡ ಚಕ್ರವರ್ತಿ ಶಿವಣ್ಣ ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಯದಲ್ಲಿ ನಮ್ರತಾ ಶಿವಣ್ಣ ಅವರೊಂದಿಗೆ ಹೆಜ್ಜೆ ಹಾಕಿದ್ದಲ್ಲದೆ, ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

Related Articles

Related image1
ಕರ್ಣ ನಿಧಿಯನ್ನೇ ಮದ್ವೆ ಆಗ್ಲೇಬೇಕು ಅಂತಿರೋದ್ಯಾಕೆ?; ವೀಕ್ಷಕರಿಂದಲೇ ಬಂತು ಹೃದಯಸ್ಪರ್ಶಿ ಕಾಮೆಂಟ್ಸ್
Related image2
ಮದುವೆ ಮೇಕಿಂಗ್ ವಿಡಿಯೋ ರಿಲೀಸ್‌ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು
36
ನಮ್ರತಾ ಉತ್ತರ ಹೀಗಿತ್ತು
Image Credit : Facebook

ನಮ್ರತಾ ಉತ್ತರ ಹೀಗಿತ್ತು

ನಿರೂಪಕಿ ಅನುಶ್ರೀ 'ಕರ್ಣ' ಧಾರಾವಾಹಿಯಲ್ಲಿ ಮದುವೆ ಪ್ರೊಮೊ ಬಿಟ್ಟ ಮೇಲೆ ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ? ಎಂಬ ಪ್ರಶ್ನೆ ಮೂಡಿದಂತೆ ಕರ್ಣ ಧಾರಾವಾಹಿ ನೋಡಿದವರಿಗೂ ಕರ್ಣ ಯಾರನ್ನ ಮದ್ವೆಯಾಗ್ತಾನೆ? ಅನ್ನೋ ಕುತೂಹಲ ಇಡೀ ಕರ್ನಾಟದಲ್ಲೇ ದೊಡ್ಡ ಚರ್ಚೆಯಾಗಿದೆ ಎಂದಿದ್ದಕ್ಕೆ ಅದಕ್ಕೆ ನಮ್ರತಾ ಉತ್ತರ ಹೀಗಿತ್ತು..

46
ಇದು ನೆಗೆಟಿವ್ ಆಗುತ್ತೆ ಅಂತ ಗೊತ್ತಿತ್ತು
Image Credit : Facebook

ಇದು ನೆಗೆಟಿವ್ ಆಗುತ್ತೆ ಅಂತ ಗೊತ್ತಿತ್ತು

"ನಿತ್ಯಾ ಪಾತ್ರವನ್ನ ನನಗೆ ನಂಬಿ ಕೊಟ್ಟಾಗ ಜನ ಈಸಿಯಾಗಿ ಈ ಪಾತ್ರವನ್ನ ಒಪ್ಪಿಕೊಳ್ಳಲ್ಲ ಅಂತ ಗೊತ್ತಿತ್ತು. ಮಧ್ಯಮವರ್ಗದ ಹುಡುಗಿಯರು ಸ್ಟ್ರಾಂಗ್ ಆಗಿ ಇರಬೇಕಾಗುತ್ತದೆ. ಎಲ್ಲರನ್ನ ಎದುರು ಹಾಕಿಕೊಳ್ಳುವ ಪ್ರಸಂಗ ಎದುರಾಗುತ್ತದೆ. ಜನ ಅಷ್ಟು ಸುಲಭವಾಗಿ ನಿತ್ಯಾ ಪಾತ್ರವನ್ನ ಒಪ್ಪಲ್ಲ ಅಂತ ಗೊತ್ತಿತ್ತು. ಅದರಲ್ಲೂ ನಿಧಿ-ಕರ್ಣ ಲವ್ ಸ್ಟೋರಿ ಬಿಲ್ಡ್ ಆದ ಮೇಲೆ ಜನ ಒಪ್ಪಿಕೊಳ್ಳಲ್ಲ ಅಂತ ಗೊತ್ತಿತ್ತು. ಇದು ನೆಗೆಟಿವ್ ಆಗುತ್ತೆ ಅಂತನೂ ಗೊತ್ತಿತ್ತು" ಎಂದಿದ್ದಾರೆ ನಿತ್ಯಾ.

56
ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ
Image Credit : Facebook

ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ

"ಜನ ನಿತ್ಯಾ ಕರ್ಣ ಮದುವೆಯಾಗುವುದನ್ನ ಇಷ್ಟು ಪರ್ಸನಲ್ ಆಗಿ ನೋಡ್ತಾರೆ ಅಂತ ಗೊತ್ತಿರಲಿಲ್ಲ. ಆದ್ರೂ ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ" ಎಂದಾಗ ಅಕುಲ್ "ಜನ ನಿಮ್ಮ ಪಾತ್ರವನ್ನ ಹೇಟ್ ಮಾಡ್ತಾರೆ ಅಂದ್ರೆ ನಿಮ್ಮ ಅಭಿನಯ ಅಷ್ಟು ಚೆನ್ನಾಗಿ ಮೂಡಿ ಬಂದಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು" ಎಂದರು.

66
ಅಷ್ಟೇ ಇಷ್ಟಪಡ್ತಾರೆ
Image Credit : Facebook

ಅಷ್ಟೇ ಇಷ್ಟಪಡ್ತಾರೆ

ಕೊನೆಯದಾಗಿ ನಮ್ರತಾ “ಇವತ್ತು ನಿತ್ಯಾ ಪಾತ್ರನಾ ಜನ ಎಷ್ಟು ಹೇಟ್ ಮಾಡ್ತಾರೋ ಮುಂದಿನ ದಿನಗಳಲ್ಲಿ ಅಷ್ಟೇ ಪ್ರೀತಿ ಕೊಡ್ತಾರೆ” ಎಂಬ ನಂಬಿಕೆಯೊಂದಿಗೆ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ ಅಂದಿದ್ದಾರೆ". ಅಲ್ಲಿಗೆ ಕರ್ಣ ಧಾರಾವಾಹಿಯಲ್ಲಿ ಮುಂದಿನ ಸಂಚಿಕೆಗಳು ಅದ್ಭುತವಾಗಿರಲಿವೆ ಎಂಬುದನ್ನ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಪರೋಕ್ಷವಾಗಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ
ಕರ್ಣ ಧಾರಾವಾಹಿ

Latest Videos
Recommended Stories
Recommended image1
ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ
Recommended image2
Bigg Boss: ಮತ್ತೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟನನ್ನು ಟಾರ್ಗೆಟ್‌ ಮಾಡಿ ಕುಟುಕಿದ ಕಾವ್ಯ ಶೈವ! ಈ ರೀತಿ ಮಾಡೋದ್ಯಾಕೆ?
Recommended image3
BBK 12: ಎಲ್ಲರ ಥರ ಕಾವ್ಯ ನಾಮಿನೇಟ್‌ ಮಾಡಿದ್ರೂ, ಗಿಲ್ಲಿ ನಟ ಮಾನವೀಯತೆ ಬಿಡ್ಲಿಲ್ಲ; ಕರುಳು ಚುರುಕ್‌ ಎನ್ನುತ್ತೆ ಕಣ್ರೀ
Related Stories
Recommended image1
ಕರ್ಣ ನಿಧಿಯನ್ನೇ ಮದ್ವೆ ಆಗ್ಲೇಬೇಕು ಅಂತಿರೋದ್ಯಾಕೆ?; ವೀಕ್ಷಕರಿಂದಲೇ ಬಂತು ಹೃದಯಸ್ಪರ್ಶಿ ಕಾಮೆಂಟ್ಸ್
Recommended image2
ಮದುವೆ ಮೇಕಿಂಗ್ ವಿಡಿಯೋ ರಿಲೀಸ್‌ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved