- Home
- News
- State
- Karnataka News Live: ರಾಯಚೂರು ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಿಯಲ್ಲಿ ಅಜರುದ್ದೀನ್; ಗ್ಯಾರಂಟಿಗೆ ಶ್ಲಾಘನೆ, ಐಪಿಎಲ್-ಏರ್ ಇಂಡಿಯಾ ದುರಂತಕ್ಕೆ ವಿಷಾದ
Karnataka News Live: ರಾಯಚೂರು ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಿಯಲ್ಲಿ ಅಜರುದ್ದೀನ್; ಗ್ಯಾರಂಟಿಗೆ ಶ್ಲಾಘನೆ, ಐಪಿಎಲ್-ಏರ್ ಇಂಡಿಯಾ ದುರಂತಕ್ಕೆ ವಿಷಾದ

ನವದೆಹಲಿ : ‘ಕೇಂದ್ರೀಯ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಹೀಗಾಗಿ ದೇಶದ ಒಕ್ಕೂಟ ವ್ಯವಸ್ಥೆ ಬಲಪಡಿಸಿ, ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು’ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ’ಕರ್ನಾಟಕಕ್ಕೆ ನಮ್ಮ ಪಾಲಿನ ತೆರಿಗೆಯ ನ್ಯಾಯಯುತ ಪಾಲನ್ನು ಕೊಡಿ’ ಎಂದು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Karnataka News Live 14 June 2025 ರಾಯಚೂರು ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಿಯಲ್ಲಿ ಅಜರುದ್ದೀನ್; ಗ್ಯಾರಂಟಿಗೆ ಶ್ಲಾಘನೆ, ಐಪಿಎಲ್-ಏರ್ ಇಂಡಿಯಾ ದುರಂತಕ್ಕೆ ವಿಷಾದ
Karnataka News Live 14 June 2025 ಇನ್ಮುಂದೆ ಜನ್ಮದಲ್ಲಿ 'ಅದನ್ನ' ತೋರಿಸಲ್ಲ, ಬಿಡ್ರಪ್ಪೋ... ಹೆಂಗಸರ ಧರ್ಮದೇಟಿಗೆ ಮುದುಕನ ಸ್ಥಿತಿ ನೋಡಿ!
ರೈಲಿನಲ್ಲಿ ವೃದ್ಧನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವೇಳೆ ಅಲ್ಲಿನ ಮಹಿಳೆಯರು ಮಾಡಿದ್ದೇನು ನೋಡಿ! ಮಹಿಳೆಯರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ...
Karnataka News Live 14 June 2025 ಬಾರ್ಬಿ ಬಳಿಕ ಜಗತ್ತನ್ನು ಆವರಿಸಿದ Labubu - ವೈರಲ್ ಟಾಯ್ನಿಂದ ಚೀನಾದ 10ನೇ ಶ್ರೀಮಂತ ವ್ಯಕ್ತಿಯಾದ ಲಬುಬು ಮಾಲೀಕ!
Karnataka News Live 14 June 2025 ಮನೆ ಹೊರಗೆ ಹೊಂಚುಹಾಕಿ ದಾಳಿ ಮಾಡಿದ ಚಿರತೆ; ಪ್ರಾಣಾಪಾಯದಿಂದ ಯುವಕ ಜಸ್ಟ್ ಮಿಸ್!
Karnataka News Live 14 June 2025 ಮದುವೆ ಸಿದ್ಧವಾಗಿದ್ದವಳು, ಮಸಣ ಸೇರಿದಳು - ವಿಮಾನ ದುರಂತದಲ್ಲಿ ಮೃತಪಟ್ಟ ಗಗನಸಖಿಯ ಮನೆಯಲ್ಲಿ ಶೋಕ!
Karnataka News Live 14 June 2025 ಅಮೆರಿಕದ ಪೌರತ್ವದಿಂದ ಸಂಜಯ್ ಕಪೂರ್ ಪಾರ್ಥೀವ ಶರೀರ ಭಾರತಕ್ಕೆ ತರಲು ಕಾನೂನು ತೊಡಕು!
Karnataka News Live 14 June 2025 ಮಧ್ಯಪ್ರಾಚ್ಯ ಸಂಘರ್ಷ, ಇಸ್ರೇಲಲ್ಲಿ ಸಿಲುಕಿದ ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಸೇರಿ 19 ಕನ್ನಡಿಗರು
Karnataka News Live 14 June 2025 ಕೆಡೆಂಜೊಡಿತ್ತಾಯಿ ದೈವ ನುಡಿದಂತೆ 27 ದಿನಕ್ಕೆ ಜೈಲಿನಿಂದ ಬಿಡುಗಡೆಯಾದ ಜನಾರ್ಧನ ರೆಡ್ಡಿ!
ಕಡಬ ತಾಲೂಕಿನ ಸವಣೂರು ಗ್ರಾಮದ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಳದಲ್ಲಿ ನಡೆದ ನೇಮೋತ್ಸವದಲ್ಲಿ ದೈವ ನುಡಿದಂತೆ ಜನಾರ್ಧನ ರೆಡ್ಡಿ 27 ದಿನದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೈವವು 'ಒಂದು ತಿಂಗಳೊಳಗೆ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ' ಎಂದು ನುಡಿದಿತ್ತು.
Karnataka News Live 14 June 2025 Bengaluru ಬಾಡಿಗೆ ಮನೆ ಗೋಳು - 1.5 ಲಕ್ಷ ಡೆಪಾಸಿಟ್ನಲ್ಲಿ 82 ಸಾವಿರ ಕಟ್ ಮಾಡಿದ ಮಾಲೀಕ!
ಶ್ರವಣ್ ಟಿಕೂ ಅವರು ಸರ್ಜಾಪುರ ರಸ್ತೆಯಲ್ಲಿರುವ 2BHK ಅಪಾರ್ಟ್ಮೆಂಟ್ನಲ್ಲಿ ಎರಡು ವರ್ಷ ವಾಸ ಮಾಡಿ ಬಳಿಕ ದೊಡ್ಡ ನಿವಾಸಕ್ಕೆ ತೆರಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಅವರ ಬಾಡಿಗೆ ಅವಧಿಯಲ್ಲಿ, ಅವರು ಎಂದಿಗೂ ಮನೆ ಮಾಲೀಕರೊಂದಿಗೆ ನೇರವಾಗಿ ಸಂವಹನ ನಡೆಸಲಿಲ್ಲ ಎಂದಿದ್ದಾರೆ.
Karnataka News Live 14 June 2025 ಪದವಿ ಪರೀಕ್ಷೆ ನಡುವೆಯೇ PG ಪ್ರವೇಶ ಪರೀಕ್ಷೆ - ವಿದ್ಯಾರ್ಥಿಗಳ ಆಕ್ರೋಶ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪರೀಕ್ಷೆ ನಡೆಯುತ್ತಿರುವಾಗಲೇ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರೀಕ್ಷೆ ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ.
Karnataka News Live 14 June 2025 ಕುಖ್ಯಾತಿ ಗಳಿಸಿದ್ದ ಸೀಟ್ ನಂಬರ್ 11Aಗೆ ಭಾರಿ ಬೇಡಿಕೆ! 27 ವರ್ಷಗಳ ಹಿಂದೆಯೂ ನಡೆದಿತ್ತು ಪವಾಡ....
ವಿಮಾನದಲ್ಲಿ ಪ್ರಯಾಣಿಸುವಾಗ 11A ಸೀಟನ್ನು ಮಾತ್ರ ಬುಕ್ ಮಾಡಬೇಡಿ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಕಾರಣ ಏನು? ಈಗ ಅದೇ ಸೀಟಿಗೆ ಭಾರಿ ಡಿಮಾಂಡ್ ಶುರುವಾಗಿದ್ದು 27 ವರ್ಷಗಳ ಹಿಂದೆ ನಡೆದ ಪವಾಡವೇನು?
Karnataka News Live 14 June 2025 Breaking News - ಹಾಡುಹಗಲೇ ವೇಶ್ಯಾವಾಟಿಕೆ ದಂಧೆ; ಮುದ್ದೇಬಿಹಾಳ ಸಾಂಗವಿ ಲಾಡ್ಜ್ ಮೇಲೆ ಪೊಲೀಸರ ಯಶಸ್ವಿ ದಾಳಿ!
Karnataka News Live 14 June 2025 ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಏರ್ ಇಂಡಿಯಾದಿಂದ 25 ಲಕ್ಷ ಪರಿಹಾರ
ಇದು ಟಾಟಾ ಸನ್ಸ್ ಈ ಹಿಂದೆ ಘೋಷಿಸಿದ ಪ್ರತಿ ವ್ಯಕ್ತಿಯ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರದ ಹೊರತಾಗಿ ಘೋಷಣೆ ಮಾಡಿರುವ ಮೊತ್ತವಾಗಿದೆ.
Karnataka News Live 14 June 2025 ಪತ್ನಿ ಜೊತೆ ಗಲಾಟೆ ಮಾಡಿ ಶಾಂತವಾಗಲು 450 ಕಿ.ಮೀ. ನಡೆದ ವ್ಯಕ್ತಿ!
Karnataka News Live 14 June 2025 ಕರ್ನಾಟಕದಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಏಕೈಕ ಉಪನ್ಯಾಸಕ ಇವರೇ ನೋಡಿ!
ಬೆಂಗಳೂರಿನ ಆರ್.ವಿ ಲರ್ನಿಂಗ್ ಹಬ್ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ್ದಕ್ಕೆ ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಉಪನ್ಯಾಸಕ ಆರುಣ್ ವಿಡಿಯೋ ಹಂಚಿಕೊಂಡಿದ್ದಾರೆ.
Karnataka News Live 14 June 2025 ಫಾಲ್ಕನ್ ರಾಕೆಟ್ನಲ್ಲಿ ಲೀಕ್ - ಬಾಹ್ಯಾಕಾಶದಲ್ಲಿ ಆಗಲಿದ್ದ ಮಹಾದುರಂತ ತಪ್ಪಿಸಿದ ಇಸ್ರೋ!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ಸೂಚನೆಯ ನಂತರ ಈ ದೋಷವನ್ನು ಗಮನಿಸಲಾಗಿದೆ.
Karnataka News Live 14 June 2025 world blood donor day 2025 - ಬರೋಬ್ಬರಿ 108 ಬಾರಿ ರಕ್ತದಾನ ಮಾಡಿದ ಮಹಾದಾನಿ ಎಸ್ಬಿಐ ದೇವಣ್ಣ!
Karnataka News Live 14 June 2025 ಹಾರಂಗಿ ಜಲಾಶಯ ಭರ್ತಿಗೆ ಕೇವಲ 7 ಅಡಿ ಬಾಕಿ, ಮುಂಜಾಗ್ರತೆಗೆ 4,000 ಕ್ಯೂಸೆಕ್ ನೀರು ನದಿಗೆ ಬಿಡುಗಡೆ
Karnataka News Live 14 June 2025 ಏರ್ ಇಂಡಿಯಾ ವಿಮಾನ ಅಪಘಾತ, ದುರಂತದ 'ವೈರಲ್' ವಿಡಿಯೋ ಮಾಡಿದ್ದ 17 ವರ್ಷ ಆರ್ಯನ್ ಅಸಾರಿ ಹೇಳಿದ್ದೇನು?
ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಭೀಕರ ದೃಶ್ಯವನ್ನು 17 ವರ್ಷದ ಆರ್ಯನ್ ಅಸಾರಿ ಸೆರೆಹಿಡಿದಿದ್ದಾರೆ. ವಿಮಾನವು ತನ್ನ ಮನೆಯ ಮೇಲೆ ಕಡಿಮೆ ಎತ್ತರದಲ್ಲಿ ಹಾರುತ್ತಿರುವುದನ್ನು ಗಮನಿಸಿದ ಅವರು, ಅದರ ವಿಡಿಯೋವನ್ನು ಚಿತ್ರೀಕರಿಸಿದರು.
Karnataka News Live 14 June 2025 ಹೊಸ ಡಬಲ್ ಡೆಕ್ಕರ್ ಫ್ಲೈಓವರ್ ನಟ್-ಬೋಲ್ಟ್ ಬಿಚ್ಚಿದ ಮಕ್ಕಳು! ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು!
ಹೊಸ ಡಬಲ್ ಡೆಕ್ಕರ್ ಫ್ಲೈಓವರ್ನಲ್ಲಿ ಮಕ್ಕಳು ನಟ್ ಮತ್ತು ಬೋಲ್ಟ್ಗಳನ್ನು ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕೃತ್ಯವು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.