MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಅಪ್ಪ ಒಂದು ಸುಳ್ಳು ಹೇಳು ಎಂದ್ರೆ ಮಗ ನಾಲ್ಕ್​ ಹೇಳ್ದ: ಭೂಮಿಕಾ ಕೈಲಿ ತಗ್ಲಾಕ್ಕೋತ್ತಾರಾ ಅಪ್ಪ-ಮಗ?

Amruthadhaare Serial: ಅಪ್ಪ ಒಂದು ಸುಳ್ಳು ಹೇಳು ಎಂದ್ರೆ ಮಗ ನಾಲ್ಕ್​ ಹೇಳ್ದ: ಭೂಮಿಕಾ ಕೈಲಿ ತಗ್ಲಾಕ್ಕೋತ್ತಾರಾ ಅಪ್ಪ-ಮಗ?

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ತನ್ನ ಮಗ ಆಕಾಶ್‌ನನ್ನು ಅವನ ಹುಟ್ಟುಹಬ್ಬದಂದು ರಹಸ್ಯವಾಗಿ ಭೇಟಿಯಾಗಿ ಉಡುಗೊರೆಗಳನ್ನು ಕೊಡಿಸುತ್ತಾನೆ. ತಾಯಿ ಭೂಮಿಕಾಗೆ ಈ ವಿಷಯ ತಿಳಿಯಬಾರದೆಂದು, ಗೌತಮ್ ಹೇಳಿಕೊಟ್ಟ ಸುಳ್ಳನ್ನು ಆಕಾಶ್ ತನ್ನದೇ ಶೈಲಿಯಲ್ಲಿ ಹೇಳಿ ಪರಿಸ್ಥಿತಿಯನ್ನು ನಿಭಾಯಿಸುತ್ತಾನೆ.

2 Min read
Author : Suchethana D
Published : Sep 24 2025, 07:15 PM IST
Share this Photo Gallery
  • FB
  • TW
  • Linkdin
  • Whatsapp
16
ಅಪ್ಪ ಮಗನ ಲವ್​ಸ್ಟೋರಿ
Image Credit : Instagram

ಅಪ್ಪ-ಮಗನ ಲವ್​ಸ್ಟೋರಿ

ಅಮೃತಧಾರೆ (Amruthadhaare) ಸೀರಿಯಲ್​ನಲ್ಲೀಗ ಗೌತಮ್​ ಮತ್ತು ಭೂಮಿಕಾ ಬದಲು, ಅಪ್ಪ-ಮಗನ ಲವ್​ಸ್ಟೋರಿ ಶುರುವಾಗಿದೆ. ಮಗನನ್ನು ಹುಡುಕಿ ಹುಡುಕಿ ಸಾಕಾದ ಗೌತಮ್​ಗೆ ಕೊನೆಗೂ ಅವನು ಸಿಕ್ಕಿದ್ದಾನೆ. ಇಷ್ಟು ವರ್ಷಗಳ ಶ್ರಮಕ್ಕೆ ಫಲ ಸಿಕ್ಕಿದೆ. ಆದರೆ ಆತನನ್ನು ಮೀಟ್​ ಆಗಲು ಗೌತಮ್​ ಕಂಡರೆ ಕೊತಕೊತ ಕುದಿಯುತ್ತಿರೋ ಭೂಮಿಕಾ ಬಿಡಬೇಕಲ್ಲ, ಅದಕ್ಕಾಗಿಯೇ ಮಗನನ್ನು ಗುಟ್ಟಾಗಿ ಮೀಟ್​ ಆಗ್ತಿದ್ದಾನೆ ಗೌತಮ್​.

26
ಮಗನ ಹುಟ್ಟುಹಬ್ಬಕ್ಕೆ ಗಿಫ್ಟ್​
Image Credit : Instagram

ಮಗನ ಹುಟ್ಟುಹಬ್ಬಕ್ಕೆ ಗಿಫ್ಟ್​

ಆದರೆ ಅವನೇ ತನ್ನ ಅಪ್ಪ ಎಂದು ಆಕಾಶ್​ಗೆ ಗೊತ್ತಿಲ್ಲ. ಹುಟ್ಟುಹಬ್ಬದ ದಿನ ಗೌತಮ್​ ಮಗನನ್ನು ಕರೆದುಕೊಂಡು ಹೋಗಿ ಅವನು ಹೇಳಿದ್ದನ್ನೆಲ್ಲಾ ಕೊಡಿಸಿದ್ದಾನೆ. ಕೊನೆಗೆ ಆಕಾಶ್​, ಇದನ್ನೆಲ್ಲಾ ಯಾರು ಕೊಡಿಸಿದ್ದು ಎಂದು ಕೇಳಿದ್ರೆ ಏನು ಹೇಳಬೇಕು ಎಂದಾಗ ಗೌತಮ್​ಗೆ ತಲೆ ಬಿಸಿಯಾಯಿತು.

Related Articles

Related image1
ಮದುವೆ ಬಗ್ಗೆ ಅತಿದೊಡ್ಡ ಹಿಂಟ್​ ಕೊಟ್ಟ ರಮೋಲಾ! ನಟಿ ಮಾತಿಗೆ ಫ್ಯಾನ್ಸ್​ ತಲೆಯಲ್ಲಿ ಹುಳು...
Related image2
10 ನಟಿಯರನ್ನು ತರಲು ವಿಜಯ್​ ಸೂರ್ಯಗೆ Bigg Boss Offer! ನಟ ಆಯ್ಕೆ ಮಾಡಿದ್ದು ಯಾರನ್ನು ನೋಡಿ...
36
ಸುಳ್ಳು ಹೇಳಿಕೊಟ್ಟ ಗೌತಮ್​
Image Credit : Instagram

ಸುಳ್ಳು ಹೇಳಿಕೊಟ್ಟ ಗೌತಮ್​

ಕೊನೆಗೆ, ಸರಿ ಇದನ್ನು ಅರ್ಪಿತಾ ಅಮ್ಮ ಕೊಡಿಸಿದ್ದು ಎಂದು ಹೇಳು ಎಂದ ಗೌತಮ್​. ಯಾವ ಅರ್ಪಿತಾ ಎಂದು ಆಕಾಶ್​ ಕೇಳಿದಾಗ, ನಿನ್ನ ಕ್ಲಾಸ್​ಮೇಟ್​ ಕಣೋ ಎಂದು ಏನೋ ಒಂದು ಸುಳ್ಳು ಹೇಳಲು ಮಗನಿಗೆ ಹೇಳಿದ.

46
ಅಮ್ಮನ ಎದುರು ರೀಲ್​ ಬಿಟ್ಟ ಆಕಾಶ
Image Credit : Instagram

ಅಮ್ಮನ ಎದುರು ರೀಲ್​ ಬಿಟ್ಟ ಆಕಾಶ

ಇನ್ನು ಈ ಮರಿಗುಂಡಣ್ಣ ಅಂದ್ರೆ ಸುಮ್ನೇನಾ? ಭೂಮಿಕಾ ಯಾರು ಕೊಡಿಸಿದ್ದು ಎಂದು ಕೇಳಿದಾಗ ಅರ್ಪಿತಾ ಅಮ್ಮ ಎಂದು ಅಪ್ಪ ಹೇಳಿಕೊಟ್ಟ ಸುಳ್ಳು ಹೇಳಿದ. ಆ ಬಳಿಕ ಭೂಮಿಕಾ, ಅವಳು ನಿನ್ನ ಫ್ರೆಂಡ್​ ಆದ್ರೆ, ಅಮ್ಮ ಯಾಕೋ ಕೊಡ್ತಾರೆ ಎಂದಾಗ ಹಿಂದೂ ಮುಂದೂ ನೋಡದ ಆಕಾಶ್​, ಅವರ ಮನೆಯಲ್ಲಿ ಬರೀ ಹೆಣ್ಣುಮಕ್ಕಳು ಅದಕ್ಕೇ ನನ್ನನ್ನು ಕಂಡ್ರೆ ತುಂಬಾ ಖುಷಿ ಎಂದು ಮತ್ತೊಂದು ರೀಲ್​ ಬಿಟ್ಟ...

56
ಭೂಮಿಕಾ ಬುದ್ಧಿಮಾತು
Image Credit : Instagram

ಭೂಮಿಕಾ ಬುದ್ಧಿಮಾತು

ಹಾಗೆಲ್ಲಾ ಯಾರಾದ್ರೂ ಗಿಫ್ಟ್​ ಕೊಟ್ಟರೆ ತೆಗೆದುಕೊಳ್ಳಬಾರದು ಎಂದು ಭೂಮಿಕಾ ಮಗನಿಗೆ ಬುದ್ಧಿ ಹೇಳಿದಾಗ, ಆಕಾಶ್ ನಾನು ಫಟ್​ ಅಂತ ತಗೋಳಿಲ್ಲಮ್ಮಾ. ಅವರು ತುಂಬಾ ಒತ್ತಾಯ ಮಾಡಿದ್ರು ಎಂದು ಇನ್ನೊಂದು ರೀಲ್​ ಬಿಡೋದುಅಷ್ಟೇ ಅಲ್ದೇ ಬೇಡಾಂದ್ರ ವಾಪಸ್​ ಕೊಟ್ಟು ಬರ್ತೇನೆ ಎಂದು ಹೊರಟ ಹಾಗೆ ಮಾಡಿದ.

66
ರಿಯಲ್​ ಗೊತ್ತಾದ್ರೆ ಅಷ್ಟೇ...
Image Credit : Instagram

ರಿಯಲ್​ ಗೊತ್ತಾದ್ರೆ ಅಷ್ಟೇ...

ಮಗನ ರೀಲ್​ ಭೂಮಿ ಮಿಸ್ಸಿಗೆ ಗೊತ್ತೇ ಆಗ್ಲಿಲ್ಲ. ಹೋಗ್ಲಿ ಬಿಡು ಎಂದು ಅವನನ್ನು ಒಳಗೆ ಕರೆದುಕೊಂಡು ಹೋದಳು. ಇನ್ನು ಹುಟ್ಟುಹಬ್ಬದ ದಿನ ಆ ಪವಿತ್ರಾ ಬಂದು ನಿಜ ವಿಷಯ ಗೊತ್ತಾದ್ರೆ ಅಪ್ಪ-ಅಮ್ಮನ ಕಥೆ ಅಷ್ಟೇ... ಗೋವಿಂದ...

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಸಂಬಂಧಗಳು

Latest Videos
Recommended Stories
Recommended image1
ಬಿಗ್‌ಬಾಸ್ ಮುಗಿದ್ರೂ ನಿಲ್ಲದ ಕೋಳಿ ಜಗಳ? ಅಶ್ವಿನಿ ಗೌಡ ವಿರುದ್ಧ ಚೈತ್ರಾ ಕುಂದಾಪುರ ಗರಂ
Recommended image2
‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?
Recommended image3
ಮಟನ್‌ ತಿನ್ನೋದನ್ನ ರಕ್ಷಿತಾ ನೋಡಿ ಕಲೀರಿ, ಬಿಗ್‌ಬಾಸ್ ಹುಡುಗಿ ಬೆಂಗ್ಳೂರ್ ಹೈದಂಗೆ ಮಾಡಿದ ಓಪನ್‌ ಚಾಲೆಂಜ್ ಏನು?
Related Stories
Recommended image1
ಮದುವೆ ಬಗ್ಗೆ ಅತಿದೊಡ್ಡ ಹಿಂಟ್​ ಕೊಟ್ಟ ರಮೋಲಾ! ನಟಿ ಮಾತಿಗೆ ಫ್ಯಾನ್ಸ್​ ತಲೆಯಲ್ಲಿ ಹುಳು...
Recommended image2
10 ನಟಿಯರನ್ನು ತರಲು ವಿಜಯ್​ ಸೂರ್ಯಗೆ Bigg Boss Offer! ನಟ ಆಯ್ಕೆ ಮಾಡಿದ್ದು ಯಾರನ್ನು ನೋಡಿ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved