MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Annayya Serial: ಮೂರನೇ ಕಣ್ಣು ಬಿಟ್ಟ ಶಿವ... ರೌದ್ರಾವತಾರ ನೋಡಿ ಕೋಟಿಗೊಬ್ಬ ವಿಷ್ಣುದಾದ ನೆನಪಾದ್ರು

Annayya Serial: ಮೂರನೇ ಕಣ್ಣು ಬಿಟ್ಟ ಶಿವ... ರೌದ್ರಾವತಾರ ನೋಡಿ ಕೋಟಿಗೊಬ್ಬ ವಿಷ್ಣುದಾದ ನೆನಪಾದ್ರು

Annayya Serial: ಅಣ್ಣಯ್ಯ ಧಾರಾವಾಹಿಯ ಬಹುದೊಡ್ಡ ಟ್ವಿಸ್ಟ್ ಎದುರಾಗಿದೆ. ಇಲ್ಲಿವರೆಗೂ ಮುಗ್ಧನಂತೆ ತಾನಾಯ್ತು, ತನ್ನ ಕೆಲಸ ಆಯ್ತು ಎನ್ನುತ್ತಿದ್ದ ಶಿವಣ್ಣನ ಇನ್ನೊಂದು ಮುಖದ ಅನಾವರಣ ಆಗಿದೆ. ಇದನ್ನು ನೋಡಿ ಜನ ಕೋಟಿಗೊಬ್ಬ ಸಿನಿಮಾ ವಿಷ್ಣು ದಾದ ನೆನಪಿಸಿದ್ರು.

2 Min read
Author : Pavna Das
Published : Sep 30 2025, 12:26 PM IST
Share this Photo Gallery
  • FB
  • TW
  • Linkdin
  • Whatsapp
17
ಅಣ್ಣಯ್ಯ ಧಾರಾವಾಹಿ
Image Credit : Instagram

ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಧಾರಾವಾಹಿ  (Annayya serial) ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯಲ್ಲಿ ಶಿವಣ್ಣನ ಪಾತ್ರದ ಬಗ್ಗೆ ಜನರಿಗೆ ತುಂಬಾನೆ ಕುತೂಹಲ ಇತ್ತು. ಶಿವಣ್ಣ ಇಷ್ಟೊಂದು ಮುಗ್ಧನಾಗಿರೋದು ಯಾಕೆ? ಯಾವಾಗ್ಲೂ ತಾನಾಯ್ತು ತನ್ನ ಅಂಗಡಿ ಎಂದಿರುತ್ತಿದ್ದ ಶಿವು, ಮಾವನ ಕಪಟ ಮುಖವನ್ನು ಸಹ ಗುರುತಿಸುತ್ತಿಲ್ಲ. ಯಾಕೆ ಹೀಗೆ ಎನ್ನುವ ಸಂಶಯ ಎಲ್ಲರಿಗೂ ಇತ್ತು.

27
ಶಿವು ಬಾಳಲ್ಲಿ ಮಹಾತಿರುವು
Image Credit : Instagram

ಶಿವು ಬಾಳಲ್ಲಿ ಮಹಾತಿರುವು

ಈ ಹಿಂದೆ ಶಿವು ಹಿಂದೆ ಹೀಗೆ ಇದ್ದಿಲ್ಲ, ಜೈಲು ಸೇರಿದ್ದ ಅನ್ನೋದನ್ನು ತೋರಿಸಿದ್ದರು. ಇದೀಗ ಶಿವನ ಮೂರನೇ ಕಣ್ಣು ತೆರೆದಿದ್ದು, ರುದ್ರಾವತರಾದ ದರ್ಶನವಾಗಿದೆ. ನಿಜಕ್ಕೂ ಶಿವು ಹೀಗಿದ್ದನಾ ಎನ್ನುವಷ್ಟು ಕುತೂಹಲ ಮೂಡಿಸಿದೆ ಹೊಸದಾಗಿ ರಿಲೀಸ್ ಆಗಿರುವ ಪ್ರೊಮೋ.

Related Articles

Related image1
Annayya Serial: ವೀರಭದ್ರ, ಸೀನನ ಕಣ್ಣಮುಚ್ಚಾಲೆಯಾಟ ಬಯಲು… ಮುಂದಿದೆ ಇಬ್ಬರಿಗೂ ಮಾರಿ ಹಬ್ಬ!
Related image2
Annayya Serial: ಎಲ್ರಿಗೂ ಚಳ್ಳೆ ಹಣ್ಣು ತಿನ್ನಿಸಿ ಮತ್ತೆ ಪಾರು ಪ್ಲಾನ್ ಉಲ್ಟಾ ಮಾಡ್ತಾನಾ ವೀರಭದ್ರ?
37
ಏನಾಗ್ತಿದೆ ಕಥೆಯಲ್ಲಿ?
Image Credit : Instagram

ಏನಾಗ್ತಿದೆ ಕಥೆಯಲ್ಲಿ?

ರತ್ನ ಗೆಳತಿಯೊಬ್ಬಳಿಗೆ ಮೆರಿಟ್ ಅಲ್ಲಿ ಸೀಟ್ ಸಿಕ್ಕಿದ್ದು, ಅದನ್ನು ಕೇಳೋದಕ್ಕೆ ಸರ್ಕಾರಿ ಕಚೇರಿಗೆ ಹೋದ್ರೆ, ಅಲ್ಲಿ ಅಧಿಕಾರಿ, ಕೆಟ್ಟದಾಗಿ ಮಾತನಾಡಿ, ನಾನು ಹೇಳಿದ್ದನ್ನು ಮಾಡಿದ್ರೆ ಮಾತ್ರ ಕೆಲಸ ಕೋಡೋದು ಅಂದಿದ್ದಾನೆ. ಇದರಿಂದ ರತ್ನ ಗೆಳತಿ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.

47
ರೌದ್ರಾವತಾರ ತಾಳಿದ ಶಿವು
Image Credit : Instagram

ರೌದ್ರಾವತಾರ ತಾಳಿದ ಶಿವು

ಸಮಸ್ಯೆಯನ್ನು ಬಗೆಹರಿಸಲು ಕಚೇರಿಗೆ ಹೋಗುವ ಶಿವಣ್ಣನಿಗೆ ಅಲ್ಲಿನ ಅಧಿಕಾರಿ ಏನು ರೌಡಿಸಂ ಮಾಡ್ತಿಯಾ, ನಾನು ರೌಡಿಗಳನ್ನು ಕರೆಯಿಸುತ್ತೇನೆ, ಎನ್ನುತ್ತಾ ಹಲವು ರೌಡಿಗಳನ್ನು ಕರೆಸುತ್ತಾರೆ. ಅಲ್ಲಿ ಬಂದ ರೌಡಿಗಳು ಶಿವಣ್ಣನನ್ನು ನೋಡಿ ಮಂಡಿಯೂರಿ ಕೂರುತ್ತಾರೆ. ಇದನ್ನ ನೋಡಿ ಅಧಿಕಾರಿಯೆ ನಡುಗುತ್ತಾನೆ.

57
ಮತ್ತೆ ಹಳೆ ಕಥೆ ರಿವೀಲ್
Image Credit : Instagram

ಮತ್ತೆ ಹಳೆ ಕಥೆ ರಿವೀಲ್

ಇನ್ನು ಸದ್ಯದಲ್ಲೇ ಶಿವು ಹಳೆಯ ಕಥೆ ರಿವೀಲ್ ಆಗಲಿದೆ. ಶಿವು ಈ ಮೊದಲು ಮುಂಬೈನಲ್ಲಿದ್ದು, ಅಲ್ಲಿ ಏನು ಮಾಡುತ್ತಿದ್ದ? ಹಿಂದೆ ರೌಡಿಯಾಗಿದ್ದವ ಈಗ ಬದಲಾಗಿ ಇಷ್ಟೊಂದು ಮುಗ್ಧ ಆಗಿರೋದಾದರೂ ಯಾಕೆ? ಎಲ್ಲಾ ಕಥೆ ಸದ್ಯದಲ್ಲೇ ರಿವೀಲ್ ಆಗಲಿದೆ. ಅದಕ್ಕಾಗಿಯೇ ಜನ ಕಾಯುತ್ತಿದ್ದಾರೆ. ಅಂದಹಾಗೆ ಈ ಸೀನ್ ನೋಡಿ ಜನ ವಿಷ್ಣುದಾದನ ನೆನಪಿಸಿದ್ದಾರೆ.

67
ಕೋಟಿಗೊಬ್ಬ ಸಿನಿಮಾ ವಿಷ್ಟುವರ್ಧನ್ ನೆನಪಿಸಿದ ಜನತೆ
Image Credit : Instagram

ಕೋಟಿಗೊಬ್ಬ ಸಿನಿಮಾ ವಿಷ್ಟುವರ್ಧನ್ ನೆನಪಿಸಿದ ಜನತೆ

ಜನರು ಈ ಪ್ರೊಮೋ ನೋಡಿ, ವಿಷ್ಣುವರ್ಧನ್ (Vishnuvardhan)  ಅವರ ಕೋಟಿಗೊಬ್ಬ ಸಿನಿಮಾ ನೆನಪು ಮಾಡಿಕೊಂಡಿದ್ದಾರೆ. ಕೋಟಿಗೊಬ್ಬ ಸಿನಿಮಾದಲ್ಲಿ ಎಲ್ಲರೆದುದು ಕೇವಲ ಆಟೊ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಷ್ಣುವರ್ಧನ್ ಹಿಂದೊಮ್ಮೆ ರೌಡಿ ಶೀಟರ್ ಗಳೇ ನಡುಗುವಂತಹ ಡಾನ್ ಆಗಿದ್ದರು. ಇಲ್ಲೂ ಸಹ ಶಿವು ಹಿಂದೆ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ರೌಡಿಯಾಗಿದ್ದ.

77
ಜನ ಏನು ಹೇಳ್ತಿದ್ದಾರೆ?
Image Credit : Instagram

ಜನ ಏನು ಹೇಳ್ತಿದ್ದಾರೆ?

ಈ ಪ್ರೊಮೊ ನೋಡಿ ಖುಷಿ ಪಟ್ಟ ವೀಕ್ಷಕರು, ಕೊನೆಗೂ ನಮ್ಮ ಶಿವು ಅಣ್ಣನ ನಿಜಾ ರೂಪ ಅನಾವರಣ ಆಯ್ತು. ಶಿವಣ್ಣ ನಿನ್ನ ಆಕ್ಟಿಂಗ್ ನೋಡಿ ಮತ್ತೆ ವಿಷ್ಣು ಸರ್ ಕೋಟಿಗೊಬ್ಬ ಮೂವಿ ಮತ್ತೆ ನೆನಪಾಯ್ತು ಸೂಪರ್ ಬಿಡಣ್ಣ ನಿನ್ನ ಆಕ್ಟಿಂಗ್ ಎಂದಿದ್ದಾರೆ. ಶಿವಣ್ಣನ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಣ್ಣಯ್ಯ ಧಾರಾವಾಹಿ
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿಗಳ ಟಿಆರ್‌ಪಿ

Latest Videos
Recommended Stories
Recommended image1
Aase Serial: ರೋಹಿಣಿ ಪಾತ್ರಕ್ಕೆ ಆಯ್ಕೆಯಾದ ಒಂದೇ ದಿನಕ್ಕೆ ಧಾರಾವಾಹಿಯಿಂದ ಹೊರ ಬಂದ ನಟಿ ರೋಶಿನಿ
Recommended image2
ಚಿಕನ್​-ಮಟನ್​ ಕೂಗಲ್ಲ: ನನ್​ ಊಟ ಯಾರಿಗೂ ಇಷ್ಟ ಆಗಲ್ಲ- ಕಿಚ್ಚ ಸುದೀಪ್​ ಊಟದ ಗುಟ್ಟು ರಟ್ಟು
Recommended image3
Now Playing
ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
Related Stories
Recommended image1
Annayya Serial: ವೀರಭದ್ರ, ಸೀನನ ಕಣ್ಣಮುಚ್ಚಾಲೆಯಾಟ ಬಯಲು… ಮುಂದಿದೆ ಇಬ್ಬರಿಗೂ ಮಾರಿ ಹಬ್ಬ!
Recommended image2
Annayya Serial: ಎಲ್ರಿಗೂ ಚಳ್ಳೆ ಹಣ್ಣು ತಿನ್ನಿಸಿ ಮತ್ತೆ ಪಾರು ಪ್ಲಾನ್ ಉಲ್ಟಾ ಮಾಡ್ತಾನಾ ವೀರಭದ್ರ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved