MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ

BBK 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಧ್ರುವಂತ್‌ ಅವರು ಕಿಚ್ಚ ಸುದೀಪ್‌ ಮುಂದೆಯೂ, ಕ್ಯಾಮರಾ ಮುಂದೆ ಹೋಗಿ ಮನೆಗೆ ಹೋಗಬೇಕು, ಶೋ ಬಿಡ್ತೀನಿ ಎಂದು ಹೇಳುತ್ತಲೇ ಇದ್ದರು. ಈಗ ಅವರ ವಿರುದ್ಧ ರಜತ್‌ ಗಂಭೀರ ಆರೋಪವನ್ನು ಮಾಡಿದ್ದಾರೆ. 

2 Min read
Author : Padmashree Bhat
Published : Dec 07 2025, 08:17 AM IST
Share this Photo Gallery
  • FB
  • TW
  • Linkdin
  • Whatsapp
16
ಧ್ರುವಂತ್‌ ಮಾಡಿದ್ದೆಲ್ಲ ಡವ್
Image Credit : colors kannada

ಧ್ರುವಂತ್‌ ಮಾಡಿದ್ದೆಲ್ಲ ಡವ್

“ಧ್ರುವಂತ್‌ ಮನೆಗೆ ಹೋಗೋಕೆ ರೆಡಿಯಾಗಿದ್ದರು. ಹೋಗ್ತೀನಿ ಎಂದು ಸುಮ್ಮನೆ ಹೇಳಿದ್ದರು. ನಾನು ಮಾತನಾಡಿದಮೇಲೆ ಅವರು, ಗಿಲ್ಲಿ ನನ್ನ ಮನವೊಲಿಸಿದರು, ನಾನು ಹಾಗೆ ಇರ್ತೀನಿ ಎಂದು ಹೇಳಿದರು, ಅವರಿಗೆ ಅವರೇ ಅಂದುಕೊಂಡರೇ ವಿನಃ ನಾನು ಮನವೊಲಿಸಿರಲಿಲ್ಲ” ಎಂದು ರಜತ್‌ ಹೇಳಿದ್ದಾರೆ.

26
ಧ್ರುವಂತ್‌ ಡ್ಯಾಮೇಜ್‌ ಮಾಡಿಕೊಳ್ಳುತ್ತಿದ್ದಾರೆ
Image Credit : colors kannada

ಧ್ರುವಂತ್‌ ಡ್ಯಾಮೇಜ್‌ ಮಾಡಿಕೊಳ್ಳುತ್ತಿದ್ದಾರೆ

“ಮನೆಗೆ ಹೋಗಬೇಕು ಎನ್ನೋ ಮನಸ್ಥಿತಿ ಇರಲಿಲ್ಲ, ಕ್ಯಾಮರಾ ಮುಂದೆ ನಿಂತುಕೊಂಡು ಅವರು ಡವ್‌ ಮಾಡಿದ್ದರು. ನಾನು ಇಲ್ಲಿ ಡ್ಯಾಮೇಜ್‌ ಮಾಡಿಕೊಳ್ಳೋದರ ಬದಲು ಹೊರಗಡೆ ಹೋಗಬೇಕು ಎಂದು ಅವರು ಹೇಳುತ್ತಿದ್ದಾರೆ. ಆದರೆ ಅವರೇ ಡ್ಯಾಮೇಜ್‌ ಮಾಡಿಕೊಳ್ಳುತ್ತಿದ್ದಾರೆ” ಎಂದು ರಜತ್‌ ಹೇಳಿದ್ದಾರೆ.

Related Articles

Related image1
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
Related image2
BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
36
ಅಸಭ್ಯವಾಗಿ ನಡೆದುಕೊಂಡ್ರು
Image Credit : colors kannada

ಅಸಭ್ಯವಾಗಿ ನಡೆದುಕೊಂಡ್ರು

ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ, ಅಸಭ್ಯವಾಗಿ ಮಾತನಾಡುತ್ತಾರೆ. ಸ್ಪಂದನಾ ಹತ್ತಿರ ನಿಂತುಕೊಂಡು ಬ್ಯಾಕ್‌ಗೆ ಹಾಕು ಎಂದಾಗ ಎಲ್ಲರೂ ನೋಡಿದೆವು. ನಾನು ನೇರವಾಗಿ ಮಾತನಾಡುವಾಗ ನೀನು ತಡೆದುಕೋ ಎಂದು ರಜತ್‌ ಹೇಳಿದ್ದಾರೆ.

46
ಡ್ಯಾಮೇಜಿಂಗ್‌ ಹೇಳಿಕೆ ಇದು
Image Credit : colors kannada

ಡ್ಯಾಮೇಜಿಂಗ್‌ ಹೇಳಿಕೆ ಇದು

“ಡ್ಯಾಮೇಜಿಂಗ್‌ ಸ್ಟೇಟ್‌ಮೆಂಟ್‌ ಇದು, ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲೇ ಇರು. ನನ್ನ ಹತ್ರ ಬೇಡ, ನೀನು ದೊಡ್ಡ ಪಳಾರ್‌ ಅಲ್ಲ” ಎಂದು ಧ್ರುವಂತ್‌ ಹೇಳಿದ್ದಾರೆ. “ಈ ದೊಡ್ಡ ಶೋನಲ್ಲಿ ಈ ರೀತಿ ಮಾತನಾಡೋದು, ಒಬ್ಬರ ಕ್ಯಾರೆಕ್ಟರ್‌ ವಿಮರ್ಶೆ ಮಾಡೋದು, ಹೆಣ್ಣು ಮಕ್ಕಳ ಬಳಿ ಮಾತನಾಡೋದು ನನಗೆ ಇಷ್ಟವಿಲ್ಲ. ಈ ಮನೆಯಲ್ಲಿ ನಾನು ಹೆಣ್ಣು ಮಕ್ಕಳ ಜೊತೆ ಕಡಿಮೆ ಮಾತನಾಡ್ತೀನಿ, ಆಟದ ಬಗ್ಗೆ ಫೋಕಸ್‌ ಮಾಡ್ತೀನಿ, ನಾನು ಮೌನಿಯಾಗಿದ್ದಾಗಲೂ ಟ್ರಿಗರ್‌ ಮಾಡ್ತಾರೆ” ಎಂದು ಧ್ರುವಂತ್‌ ಹೇಳಿದ್ದಾರೆ.

56
ನಾನು ಯುದ್ಧ ಗೆಲ್ತೀನಿ
Image Credit : colors kannada

ನಾನು ಯುದ್ಧ ಗೆಲ್ತೀನಿ

“ನಾನು ಯುದ್ಧ ಗೆಲ್ತೀನಿ, ಆದರೆ ಬುಲೆಟ್‌ ಬೇರೆಯವರಿಗೆ ಬೀಳುತ್ತಿರುತ್ತದೆ” ಎಂದು ಧ್ರುವಂತ್‌ ಹೇಳಿದ್ದಾರೆ. ಈ ಬಗ್ಗೆ ಸ್ಪಂದನಾ ಮಾತನಾಡಿದ್ದು, “ಧ್ರುವಂತ್‌ ಮಾತಿಗೆ ನಮ್ಮ ರಿಯಾಕ್ಷನ್‌ ಇರುತ್ತದೆ. ಆದರೆ ಎಲ್ಲರೂ ಇವರ ವಿರುದ್ಧ ತಿರುಗಿ ಬೀಳುವಷ್ಟು ಸ್ಟ್ರಾಂಗ್‌ ಸ್ಪರ್ಧಿಯಂತೂ ಅಲ್ಲ” ಎಂದು ಹೇಳಿದ್ದಾರೆ.

66
ಆರಾಮಾಗಿ ಆಟ ಆಡಲಿ
Image Credit : colors kannada

ಆರಾಮಾಗಿ ಆಟ ಆಡಲಿ

“ಧ್ರುವಂತ್‌ ಆರಾಮಾಗಿ ಇರಲಿ, ಯಾರ ಜೊತೆ ಬೇಕಿದ್ರೂ ಆರಾಮಾಗಿ ಇರಲಿ, ಆರಾಮಾಗಿ ಆಟ ಆಡಿಕೊಂಡು ಇರಲಿ” ಎಂದು ರಜತ್‌ ಹೇಳಿದ್ದಾರೆ. ಈ ಬಗ್ಗೆ ಸುದೀಪ್‌ ಮಾತನಾಡಿದ್ದು, “ಒಂದು ಕಡೆ ನನಗೆ ಯಾರ ಅವಶ್ಯಕತೆ ಇಲ್ಲ ಎಂದು ಹೇಳುತ್ತೀರಿ. ನಿಮ್ಮ ತಲೆಯಲ್ಲಿ ಓಡುತ್ತಿರೋದು ನಡೆಯುತ್ತಿಲ್ಲ. ಯುದ್ಧದಲ್ಲಿ ಗಾಯ ಆಗತ್ತೆ ಅಂತಿದ್ರೆ ನಾವು ಇಂದು ಹೀಗೆ ಇರಲು ಆಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Recommended image1
Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Recommended image2
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
Recommended image3
BBK 12: ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ
Related Stories
Recommended image1
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
Recommended image2
BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved