MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕೊನೆಗೂ 30ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆಂದು ಡಯಟ್‌ ಲಿಸ್ಟ್‌ ತೆರೆದಿಟ್ಟ ಗೀತಾ ಭಾರತಿ ಭಟ್

ಕೊನೆಗೂ 30ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆಂದು ಡಯಟ್‌ ಲಿಸ್ಟ್‌ ತೆರೆದಿಟ್ಟ ಗೀತಾ ಭಾರತಿ ಭಟ್

ದಿನಕಿಷ್ಟು ನೀರು, ನಿದ್ರೆ ಮತ್ತು ಆಹಾರ ಫಾಲೋ ಮಾಡಿದ್ದರೆ ಇದು ಡಯಟ್‌ ಮೊದಲ ಹೆಜ್ಜೆ. ಗೀತಾ ಭಾರತಿ ಭಟ್‌ ಕೊಟ್ಟ ಫಿಟ್ನೆಸ್‌ ಸಲಹೆಗಳಿದು.....

2 Min read
Author : Vaishnavi Chandrashekar
Published : Feb 07 2023, 04:07 PM IST
Share this Photo Gallery
  • FB
  • TW
  • Linkdin
  • Whatsapp
110

ಬ್ರಹ್ಮಗಂಟು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಗಾಯಕಿ ಕಮ್ ರಂಗಭೂಮಿ ಕಲಾವಿದೆ ಗೀತಾ ಸದ್ಯ ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.  30 ಕೆಜಿ ತೂಕ ಉಳಿಸಿಕೊಂಡಿರುವ ಗೀತಾ ಫಿಟ್ನೆಸ್‌ ಸೀಕ್ರೆಟ್‌ ರಿವೀಲ್ ಮಾಡಿದ್ದಾರೆ. 

210

'ದಿನಕ್ಕೆ 4ರಿಂದ 5 ಲೀಟರ್ ನೀರು ಕುಡಿಯಬೇಕು. ತಪ್ಪದೆ 7-8 ಗಂಟೆ ನಿದ್ರೆ ಮಾಡಬೇಕು ಅದಾದ ಮೇಲೆ ಶುದ್ಧವಾದ ಆಹಾರ ತಿನ್ನಬೇಕು. ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಿ ಪ್ರೋಟೀನ್ ಮತ್ತು ಫೈಬರ್ ಅಂಶ ಇರುವ ಆಹಾರ ಹೆಚ್ಚಿಗೆ ಸೇವಿಸಬೇಕು.

310

ಶುದ್ಧವಾದ ಆಹಾರ ತಿಂದ್ರೆ ಯಾವ ಸಮಸ್ಯೆನೂ ಬರುವುದಿಲ್ಲ ಆರೋಗ್ಯ ಚೆನ್ನಾಗಿರುತ್ತದೆ. ಏನೇ ಆರೋಗ್ಯ ಸಮಸ್ಯೆ ಎದುರಾದರು ಅದನ್ನು ಸರಿ ಮಾಡುವ ಶಕ್ತಿ ನಮ್ಮ ಸರಿಯಾದ ಆಹಾರಕ್ಕಿದೆ. 

410

ಏನೇ ಡಯಟ್ ಪ್ಲ್ಯಾನ್ ಮಾಡಿದ್ದರೂ ಅದನ್ನು ತಪ್ಪದೆ ಪಾಲಿಸಬೇಕು ಅಂದ್ರೆ ಮೊದಲು ಗಟ್ಟಿ ಮನಸ್ಸು ಮಾಡಬೇಕು. ಆರಂಭದಲ್ಲಿ ಜೋಶ್ ಇರುತ್ತ ಮಾಡಬಹುದು ಎರಡು ತಿಂಗಳು ಮಾಡಬಹುದು ಆಮೇಲೆ ಕಷ್ ಆಗುತ್ತದೆ.

510

ಒಂದು ಎರಡು ವಾರ ಮಾಡಿ ಬಿಡಬಾರದು ಧೃಡ ಸಂಕಲ್ಪ ಮಾಡಿಕೊಳ್ಳಬೇಕು. ಎಷ್ಟೇ ಕಷ್ಟ ಬಂದೂ ಬ್ರೇಕ್ ಮಾಡುವುದಿಲ್ಲ ಎಂದು ಮೈಂಡ್ ಮಾಡಿಕೊಳ್ಳಬೇಕು, ಬ್ರೇಕ್ ಮಾಡುವುದು ಸಹಜ ಹೀಗಾಗಿ ಆ ಬ್ರೇಕ್ ಆದ್ಮೇಲೆ ಮತ್ತೆ ಶುರು ಮಾಡುವ ಮೈಂಡ್‌ಸೆಟ್‌ ಮಾಡಿಕೊಳ್ಳಬೇಕು. 

610

ನಾನು ಈಗ ಕಡಿಮೆ ಮಾಡಿಕೊಂಡಿರುವುದು 30 ಕೆಜಿ. ತೂಕ ಕಡಿಮೆ ಮಾಡಿಕೊಳ್ಳಲು ನಾನು ಸುಮಾರು 1 ವರ್ಷ ಸಮಯ ತೆಗೆದುಕೊಂಡಿರುವೆ. ಯಾವುದೇ ಶಾರ್ಟ್‌ ಕಟ್‌ ಇಲ್ಲದೆ ಎಕ್ಸಟ್ರಾ ಪ್ರಾಡೆಕ್ಟ್‌ ಇಲ್ಲದೆ ನ್ಯಾಚುರಲ್ ಆಗಿ ಬರೀ ಆಹಾರ ಮತ್ತು ವ್ಯಾಯಾಮದಿಂದ ಸಣ್ಣಗಾಗಿರುವುದು. ವ್ಯಾಯಮದಲ್ಲಿ ಏನ್ ಏನ್ ಮಾಡಬೇಕು ಹಾಗೂ ದಿನ ನಿತ್ಯದ ರೂಟಿನ್‌ನಲ್ಲಿ ಎನು ಬದಲಾವಣೆ ಮಾಡಿಕೊಂಡೆ ಅದರಿಂದ ಈ ಬದಲಾವಣೆ ಕಾಣಿಸುತ್ತಿದೆ. 

710

ಈ ಸಮಯದಲ್ಲಿ ನನ್ನ ಬೆನ್ನೆಲುಬಾಗಿ ನಿಂತವರು ಕೋಚ್ ಕಿರಣ್ ಸಾಗರ್‌. ಅವರ ಸಪೋರ್ಟ್‌ ಇಲ್ಲದೆ ನಾನು ಈ ಟ್ರಾನ್ಸ್‌ಫಾರ್ಮೆಷನ್‌ ಜರ್ನಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ.  ನನ್ನ ತಲೆಯಲ್ಲಿ ಈ ರೀತಿ ನೀವು ಯಾಕೆ ಪ್ರಯತ್ನ ಮಾಡಬಾರದು ಇದು ನಿಮ್ಮ ಕೈಯಲ್ಲಿ ಸಾಧ್ಯ ಎಂದು ತುಂಬಿದವರೇ ಅವ್ರು.

810

ಈಗ ದಿನಕ್ಕೆ ಒಂದೆರಡು ಗಂಟೆ ಕಷ್ಟ ಪಟ್ಟು ಜಿಮ್‌ಗೆ ಹೋಗಿ ವರ್ಕೌಟ್ ಮಾಡಿ ಬೆವರು ಇಳಿಸಬಹುದು ಆದರೆ ಈ ಡಯಟ್ ಅನ್ನೋದು ದೊಡ್ಡ ತಲೆ ನೋವು, ಮಾಡಲು ಕಷ್ಟವಾಗುತ್ತದೆ. 

910

ಮಳೆ ಬರುವಾಗ ಅಥವಾ ಚಳಿ ಇರುವಾಗ ಎಲ್ಲರೂ ಪಾನಿಪೂರಿ ತಿನ್ನುತ್ತಾರೆ ಬಜ್ಜಿ ತಿನ್ನುತ್ತಾರೆ ಅದೆಲ್ಲ ನೋಡಿದಾಗ ನಾನು ಯಾಕೆ ಇನ್ನು ಬದುಕಿದ್ದೀನಿ ನನಗೆ ಯಾಕೆ ಬೇಕು ಈ ಜೀವನ ಅಂತ ಅನಿಸುತ್ತದೆ. ಅದೆಲ್ಲಾ ತ್ಯಾಗ ಮಾಡಿ ಈಗ ನನಗೆ ಸಿಕ್ಕಿರುವ ಫಲಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ

1010

ಕಷ್ಟ ನೋವು ಎಲ್ಲಾ ನಮ್ಮ ಫ್ರೆಂಡ್ಸ್‌ ತರ ಯಾವಾಗಲೂ ಜೊತೆಗಿರುತ್ತಾರೆ ಅದರ ಜೊತೆ ಬದುಕಲು ಕಲಿಯಬೇಕು. ಡಯಟ್ ವರ್ಕೌಟ್‌ನಿಂದ ನಾನು ಬ್ರೇಕ್ ತೆಗೆದುಕೊಂಡಿದ್ದೀನಿ ಆಫ್‌ ಟ್ರ್ಯಾಕ್ ಅಗಿದ್ದೀನಿ. ನನ್ನ  ಗುರಿ ತಲುಪುತ್ತೀನಿ ಅನ್ನೋದು ಮೈಂಡ್‌ನಲ್ಲಿ ಸೆಟ್ ಮಾಡಿಕೊಂಡಿರುವೆ' ಎಂದು ಗೀತಾ ಖಾಸಗಿ ವಾಹಿನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
ಸ್ಯಾಂಡಲ್‌ವುಡ್
ಆರೋಗ್ಯ
ಆಹಾರಕ್ರಮ

Latest Videos
Recommended Stories
Recommended image1
ಹೊಸ ಸೀರಿಯಲ್‌ ಮರ್ಯಾದೆ ರಾಮಣ್ಣ ಪ್ರಸಾರ; ಹಾಗಿದ್ರೆ ಯಾವ ಧಾರಾವಾಹಿ ಅಂತ್ಯ ಆಗುತ್ತೆ?
Recommended image2
ಇತ್ತೀಚೆಗೆ ಮದುವೆಯಾದ ಗೀತಾ ಭಾರತಿ ಭಟ್‌ಗೆ ಅಂಥ ಮಾತಾಡಿದ ಮಹಿಳೆ; ಗ್ರಹಚಾರ ಬಿಡಿಸಿದ 'ಬ್ರಹ್ಮಗಂಟು' ನಟಿ
Recommended image3
ಪದೇ ಪದೇ‌ ಕಾರ್ತಿಕ್‌ ಮಹೇಶ್‌ ಜೊತೆ Love Gossip; ಕೊನೆಗೂ ಸತ್ಯ ಹೇಳಿದ Karna Serial ನಮ್ರತಾ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved