MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಬಿಗ್‌ ಬಾಸ್‌ನಿಂದ ಕಾಕ್ರೋಚ್‌ ಸುಧಿ ಹೊರಕ್ಕೆ; ಕಿಚ್ಚ ಸುದೀಪ್‌ ಮಾತಿನಂತೆ ಒಪನ್‌ ಆದ ಬಾಗಿಲು

BBK 12: ಬಿಗ್‌ ಬಾಸ್‌ನಿಂದ ಕಾಕ್ರೋಚ್‌ ಸುಧಿ ಹೊರಕ್ಕೆ; ಕಿಚ್ಚ ಸುದೀಪ್‌ ಮಾತಿನಂತೆ ಒಪನ್‌ ಆದ ಬಾಗಿಲು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವಾರದ ಜೊತೆ ಕಿಚ್ಚನ ಜೊತೆ ಎಪಿಸೋಡ್‌ ಪ್ರೋಮೋ ರಿಲೀಸ್‌ ಆಗಿದೆ. ಕಿಚ್ಚ ಸುದೀಪ್‌ ಅವರು ಕಾಕ್ರೋಚ್‌ ಸುಧಿಗೆ ಮನೆಯಿಂದ ಹೊರಗಡೆ ಹೋಗಬಹುದು, ಡೋರ್‌ ಒಪನ್‌ ಮಾಡಸ್ತೀನಿ ಎಂದು ಹೇಳಿದ್ದಾರೆ. 

2 Min read
Author : Padmashree Bhat
Published : Oct 11 2025, 03:59 PM IST
Share this Photo Gallery
  • FB
  • TW
  • Linkdin
  • Whatsapp
15
ಈ ವಾರ ಏನೇನು ಆಯ್ತು?
Image Credit : colors kannada facebook

ಈ ವಾರ ಏನೇನು ಆಯ್ತು?

ಈ ವಾರ ಎರಡು ದಿನಗಳ ಕಾಲ ಸ್ಪರ್ಧಿಗಳು ಮನೆಯಿಂದ ಹೊರಗಡೆ ಇದ್ದರು. ಅಸುರ ಟಾಸ್ಕ್‌ ಮಾತ್ರ ನಡೆದಿತ್ತು. ಮನರಂಜನೆಗಿಂತ ಜಾಸ್ತಿ ಜಗಳವೇ ಜಾಸ್ತಿ ಆಗಿತ್ತು. ಗಿಲ್ಲಿ ನಟ,ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ, ಕಾವ್ಯ ಶೈವ, ಮಲ್ಲಮ್ಮ ಮಾತುಗಳು ಮಾತ್ರ ಸದ್ದು ಮಾಡಿತ್ತು.

25
ಕಿಚ್ಚ ಸುದೀಪ್‌ ಪಂಚಾಯಿತಿಯಲ್ಲಿ ನಡಿದಿದ್ದೇನು?
Image Credit : colors kannada facebook

ಕಿಚ್ಚ ಸುದೀಪ್‌ ಪಂಚಾಯಿತಿಯಲ್ಲಿ ನಡಿದಿದ್ದೇನು?

ಕಿಚ್ಚ ಸುದೀಪ್;: ಈ ಬಾರಿ ಅಸುರನ ಆಟ ಹೇಗಿತ್ತು?

ಜಾಹ್ನವಿ: ಕ್ರೌರ್ಯ ಅಟ್ಟಹಾಸ ಮೇಕಪ್‌ಗೆ ಸಿಕ್ಕಿತ್ತು

ರಾಶಿಕಾ ಶೆಟ್ಟಿ-ಜೋಕರ್‌ಥರ ಕಾಣುತ್ತಿತ್ತು

ಕಾಕ್ರೋಚ್‌ ಸುಧಿ- ಕಾಲಿಗೆ ಒಂದು ಬಿದ್ದಿಲ್ಲ ನಾನು, ಇನ್ನು ಏನು ಮಾಡಬೇಕು? ಇವರ ಹತ್ರ ಇನೇನು ಆಗತ್ತೆ? ಇನ್ನು ಹೇಗೆ ಬದುಕಬೇಕು?

ಕಿಚ್ಚ ಸುದೀಪ್-‌ ಶಫ ಸೀರಿಯಲ್‌ನೆಸ್‌ಅರ್ಥ ಆಗ್ತಿಲ್ಲ, ಕೆಲವೊಂದು ಕಂಟ್ರೋಲ್‌ ಮಾಡೋಕೆ ಆಗ್ತಿಲ್ಲ ಅಂದರೆ ಬಾಗಿಲು ಒಪನ್‌ಮಾಡಿ, ಈಗಲೇ ಕಳಿಸಿಕೊಡ್ತೀನಿ

Related Articles

Related image1
Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ
Related image2
ವಿವಾದಗಳ ಮಧ್ಯೆ ಗೆದ್ದ Bigg Boss Kannada 12; ಲಾಂಚಿಂಗ್‌, ವೀಕೆಂಡ್‌ ಎಪಿಸೋಡ್‌ಗೆ ಇಷ್ಟು TRP?
35
ವೀಕ್ಷಕರು ಏನು ಹೇಳಿದರು?
Image Credit : colors kannada facebook

ವೀಕ್ಷಕರು ಏನು ಹೇಳಿದರು?

  • ಅಶ್ವಿನಿ ಪ್ರಿ ಪ್ರಾಡಕ್ಟ್ ಮತ್ತೆ ಕಾರ್ಟೂನ್ ಅಂತ ಪದಗಳನ್ನು ಬಳಸಿದ್ದಾರೆ. ಅಲ್ಲಿ ಇದರ ಬಗ್ಗೆ ಕಿಚ್ಚ ಸರ್ ಮಾತಾಡಲೇಬೇಕು
  • ಜಾನ್ವಿ ಅಥವಾ ಅಶ್ವಿನಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಬೇಕು
  • ಕೋಕ್ರೋಚ್ ಚೆನ್ನಾಗಿಯೇ ಆಡಿದ್ದಾರೆ
  • ದಯವಿಟ್ಟು ಆದಷ್ಟು ಬೇಗನೆ ಈ ಒಂಟಿ ಜಂಟಿ ಕಾನ್ಸೆಪ್ಟ್ ತೆಗಿಯಿರಿ. ಪ್ರತಿ ಸ್ಪರ್ಧಿಗಳ ಸಾಮರ್ಥ್ಯ ಏನು ಎನ್ನೋದು ಗೊತ್ತಾಗಬೇಕು.
  • ಅಸುರ ಕಾಲಿಗೆ ಬೀಳುವ ಸನ್ನಿವೇಶ ಬರುತ್ತಾ?
45
ಕಾವ್ಯ ಶೈವ ಬಗ್ಗೆ ವೀಕ್ಷಕರು ಏನಂದ್ರು?
Image Credit : colors kannada facebook

ಕಾವ್ಯ ಶೈವ ಬಗ್ಗೆ ವೀಕ್ಷಕರು ಏನಂದ್ರು?

  • ದಯವಿಟ್ಟು ಈ ಒಂಟಿ ಜಂಟಿ ಕಾನ್ಸೆಪ್ ನಿಲ್ಲಿಸಿ.
  • ಜಾಹ್ನವಿ ಸುಮ್ನೇ ಇರೋದು ಅಲ್ಲಿ. ಆಟ ಆಡಲ್ಲ, ಏನು ಇಲ್ಲ, ಬರಿ ಮಾತೆ ಆಯಿತು!
  • ಬಿಗ್ ಬಾಸ್‌ ಶೋನ ಈ ಸೀಸನ್‌ನಲ್ಲಿ ಧನುಷ್ ಅವರ ವ್ಯಕ್ತಿತ್ವ ಬಹಳ ಇಷ್ಟ ಆಯಿತು. ಎಷ್ಟು ಬೇಕು ಅಷ್ಟು ಮಾತನಾಡುತ್ತಾರೆ, ಆಟ ಅಂತ ಬಂದರೆ ತುಂಬ ಚೆನ್ನಾಗಿ ಆಡುತ್ತಾರೆ. ತಪ್ಪು ಇರುವ ಕಡೆ ಮಾತನಾಡುತ್ತಾರೆ.
  • ಅಶ್ವಿನಿ ಗೌಡ ಬಗ್ಗೆ ಮಾತನಾಡುವವರು ಕಾವ್ಯಾ ಶೈವ ಮನೇಲಿ ಏನು ಮಾಡ್ತಾರೆ, ಒಂದು ಟಾಸ್ಕ್ ವಿನ್ ಆಗಿಲ್ಲ , ಸ್ವಲ್ಪ ಫೂಟೇಜ್ ಸಿಗಲಿ ಅಂತ ಗಿಲ್ಲಿ ಜೊತೆ ಜಂಟಿ ಮಾಡಿದ್ದಾರೆ‌, ಬರೀ ಗಿಲ್ಲಿ ಹಿಂದೆ ತಿರುಗುತ್ತಾಳೆ ಅಷ್ಟೇ.
55
ಯಾವ ವಿಷಯ ಚರ್ಚೆ ಆಗಬೇಕು?
Image Credit : colors kannada facebook

ಯಾವ ವಿಷಯ ಚರ್ಚೆ ಆಗಬೇಕು?

ಕಿಚ್ಚ ಸುದೀಪ್‌ ಅವರು ಈ ವಾರ ಯಾವ ವಿಷಯವನ್ನು ಮಾತನಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ರಕ್ಷಿತಾ ಕೂಗಾಟ, ಮಲ್ಲಮ್ಮ ಅವರು ಕಾವ್ಯ ಶೈವ ವಿರುದ್ಧ ಮಾತನಾಡಿದ್ದು, ಮಂಜುಭಾಷಿಣಿ-ರಕ್ಷಿತಾ ಜಗಳದ ಬಗ್ಗೆ ಮಾತನಾಡಬೇಕಿದೆ. 

 
 
 
 
View this post on Instagram
 
 
 
 
 
 
 
 
 
 
 

A post shared by Colors Kannada Official (@colorskannadaofficial)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Recommended image1
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
Recommended image2
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
Recommended image3
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ
Related Stories
Recommended image1
Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್​ನೈಟ್​ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ
Recommended image2
ವಿವಾದಗಳ ಮಧ್ಯೆ ಗೆದ್ದ Bigg Boss Kannada 12; ಲಾಂಚಿಂಗ್‌, ವೀಕೆಂಡ್‌ ಎಪಿಸೋಡ್‌ಗೆ ಇಷ್ಟು TRP?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved